ಸ್ಥಳಕ್ಕೆ ವಲಯ ಅರಣ್ಯ ಸಂರಕ್ಷಣಾಧಿಕಾರಿ (ಕರಾವಳಿ ಮತ್ತು ಸಮುದ್ರ) ಬಿ.ಪ್ರಮೋದ್, ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಕಾಶ ಯರಗಟ್ಟಿ, ಚಂದ್ರಶೇಖರ,ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ಸಂಶೋಧನಾ ವಿದ್ಯಾರ್ಥಿಗಳಾದ ಶಾನ್ ನವಾಜ್, ಅಕ್ಷಯ್, ‘ರೀಫ್ ವಾಚ್’ ಸಂಸ್ಥೆಯ ತೇಜಸ್ವಿನಿ, ಡಾ.ಮೇಘನಾ ಮತ್ತು ವಿಧಾನ ಭೇಟಿ ನೀಡಿ ಪರಿಶೀಲಿಸಿದರು.