<p>ಶಿರಸಿ: ತಾಲ್ಲೂಕಿನ ಅಂಡಗಿ ಗುರುಮಠದಲ್ಲಿ ಕಲ್ಲೇಶ್ವರ ಸ್ವಾಮೀಜಿ ಅವರ ಶಿಲಾಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಭಕ್ತ ವೃಂದದ ವತಿಯಿಂದ ಬನವಾಸಿ ಭಗದಲ್ಲಿ ಬುಧವಾರ ಬೃಹತ್ ಬೈಕ್ ರ್ಯಾಲಿ ನಡೆಯಿತು.</p>.<p>ಅಂಡಗಿ ಗುರುಮಠದ ಆವರಣದಲ್ಲಿ ಕಲ್ಯಾಣ ಸ್ವಾಮೀಜಿ ರ್ಯಾಲಿಗೆ ಚಾಲನೆ ನೀಡಿದರು. ಕಲಕರಡಿ, ಹಾಡಲಗಿ, ಬನವಾಸಿ, ನರೂರು, ಮಧುರವಳ್ಳಿ, ಗೋಣೂರು, ಕಂಡ್ರಾಜಿ, ಬೆಡಸಗಾಂವ, ಬಿಸಲಕೊಪ್ಪ, ಉಮ್ಮಡಿ, ಮಾಳಂಜಿ, ಕಿರವತ್ತಿ, ಸೇರಿದಂತೆ ಹಲವು ಗ್ರಾಮಗಳಲ್ಲಿ ರ್ಯಾಲಿ ತೆರಳಿತು.</p>.<p>ಅಂಡಗಿ ಗುರುಮಠದ ಅಧ್ಯಕ್ಷ ಭೀಮಣ್ಣ ನಾಯ್ಕ, ಉಪಾಧ್ಯಕ್ಷ ಸಿ.ಎಫ್.ನಾಯ್ಕ, ಡಾ.ನಾಗೇಶ ನಾಯ್ಕ, ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.</p>.<p class="Subhead">ಮೇ 14 ರಿಂದ ಪ್ರತಿಷ್ಠಾ ಮಹೋತ್ಸವ:</p>.<p>ಕಲ್ಲೇಶ್ವರ ಸ್ವಾಮೀಜಿ ಅವರ ಶಿಲಾಮೂರ್ತಿ ಪ್ರತಿಷ್ಠಾಪನೆ, ಅಷ್ಟಬಂಧ ಕಾರ್ಯಕ್ರಮ ಮೇ 14 ರಿಂದ 16ರ ವರೆಗೆ ನಡೆಯಲಿದೆ. 14ಕ್ಕೆ ಶಿಲಾಮೂರ್ತಿ ಮೆರವಣಿಗೆ, 15 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 16 ರಂದು ಶಿಲಾಮೂರ್ತಿ ಪ್ರತಿಷ್ಟೆ, ಮಧ್ಯಾಹ್ನ 2.30ಕ್ಕೆ ಧರ್ಮಸಭೆ, ಸಂಜೆ 5 ಗಂಟೆಗೆ ರಥೋತ್ಸವ, ಆ ಬಳಿಕ ದೀಪೋತ್ಸವ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಸಿ: ತಾಲ್ಲೂಕಿನ ಅಂಡಗಿ ಗುರುಮಠದಲ್ಲಿ ಕಲ್ಲೇಶ್ವರ ಸ್ವಾಮೀಜಿ ಅವರ ಶಿಲಾಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಭಕ್ತ ವೃಂದದ ವತಿಯಿಂದ ಬನವಾಸಿ ಭಗದಲ್ಲಿ ಬುಧವಾರ ಬೃಹತ್ ಬೈಕ್ ರ್ಯಾಲಿ ನಡೆಯಿತು.</p>.<p>ಅಂಡಗಿ ಗುರುಮಠದ ಆವರಣದಲ್ಲಿ ಕಲ್ಯಾಣ ಸ್ವಾಮೀಜಿ ರ್ಯಾಲಿಗೆ ಚಾಲನೆ ನೀಡಿದರು. ಕಲಕರಡಿ, ಹಾಡಲಗಿ, ಬನವಾಸಿ, ನರೂರು, ಮಧುರವಳ್ಳಿ, ಗೋಣೂರು, ಕಂಡ್ರಾಜಿ, ಬೆಡಸಗಾಂವ, ಬಿಸಲಕೊಪ್ಪ, ಉಮ್ಮಡಿ, ಮಾಳಂಜಿ, ಕಿರವತ್ತಿ, ಸೇರಿದಂತೆ ಹಲವು ಗ್ರಾಮಗಳಲ್ಲಿ ರ್ಯಾಲಿ ತೆರಳಿತು.</p>.<p>ಅಂಡಗಿ ಗುರುಮಠದ ಅಧ್ಯಕ್ಷ ಭೀಮಣ್ಣ ನಾಯ್ಕ, ಉಪಾಧ್ಯಕ್ಷ ಸಿ.ಎಫ್.ನಾಯ್ಕ, ಡಾ.ನಾಗೇಶ ನಾಯ್ಕ, ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.</p>.<p class="Subhead">ಮೇ 14 ರಿಂದ ಪ್ರತಿಷ್ಠಾ ಮಹೋತ್ಸವ:</p>.<p>ಕಲ್ಲೇಶ್ವರ ಸ್ವಾಮೀಜಿ ಅವರ ಶಿಲಾಮೂರ್ತಿ ಪ್ರತಿಷ್ಠಾಪನೆ, ಅಷ್ಟಬಂಧ ಕಾರ್ಯಕ್ರಮ ಮೇ 14 ರಿಂದ 16ರ ವರೆಗೆ ನಡೆಯಲಿದೆ. 14ಕ್ಕೆ ಶಿಲಾಮೂರ್ತಿ ಮೆರವಣಿಗೆ, 15 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 16 ರಂದು ಶಿಲಾಮೂರ್ತಿ ಪ್ರತಿಷ್ಟೆ, ಮಧ್ಯಾಹ್ನ 2.30ಕ್ಕೆ ಧರ್ಮಸಭೆ, ಸಂಜೆ 5 ಗಂಟೆಗೆ ರಥೋತ್ಸವ, ಆ ಬಳಿಕ ದೀಪೋತ್ಸವ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>