ಜಿಲ್ಲೆಯ ‘ಎ’ ಮತ್ತು ‘ಬಿ’ಪ್ರವರ್ಗಗಳ ದೇವಸ್ಥಾನಗಳಿಂದಉತ್ಸವಕ್ಕೆ ತಲಾ ₹ 1 ಲಕ್ಷ ಮತ್ತು ‘ಸಿ’ ಪ್ರವರ್ಗದ ದೇವಸ್ಥಾನಗಳಿಂದ ತಲಾ ₹ 10 ಸಾವಿರ ದೇಣಿಗೆ ಸಂಗ್ರಹಿಸುವಂತೆ ಎಲ್ಲ ತಹಶೀಲ್ದಾರ್ಗಳಿಗೆ ಪತ್ರ ಬರೆಯಲಾಗಿತ್ತು. ಜಿಲ್ಲಾಡಳಿತ ಈ ನಡೆಗೆ ವ್ಯಾಪಕ ಟೀಕೆ ಹಾಗೂ ವಿರೋಧ ವ್ಯಕ್ತವಾಗಿತ್ತು. ದೇವಸ್ಥಾನಗಳ ಆದಾಯವನ್ನು ಅವುಗಳ ಅಭಿವೃದ್ಧಿಗೆ ಮಾತ್ರ ಬಳಸಬೇಕು ಎಂದೂ ಹಲವರುಆಗ್ರಹಿಸಿದ್ದರು.