‘ಸ್ವಲ್ಪ ಸಮಯದ ನಂತರ ಅದೇ ದಾರಿಯಲ್ಲಿ ಗಂಡಾನೆ ಮರಳಿ ಬಂದು ನಿಂತಿತ್ತು. ಎದ್ದು ಓಡಲೂ ಆಗದಂತಹ ಪರಿಸ್ಥಿತಿಯಲ್ಲಿ ನಾವಿದ್ದೆವು.ಸಣ್ಣ ಶಬ್ದ ಮಾಡಿದರೂ ಆನೆ ತುಳಿದೀತು ಎಂಬ ಭಯದಲ್ಲಿ ಉಸಿರು ಬಿಗಿಹಿಡಿದಿದ್ದೆವು. ನಂತರ ತಂಡದ ಇನ್ನಿತರ ಸಿಬ್ಬಂದಿಬೇರೆಬೇರೆ ಸಾಧನಗಳಿಂದಸದ್ದು ಮಾಡುತ್ತ, ಗಂಡಾನೆ, ಮರಿ ಆನೆಹಾಗೂಹೆಣ್ಣಾನೆಯನ್ನು ಕಾಡಿಗೆ ಅಟ್ಟಿದರು’ ಎಂದು ಗಾಯಗೊಂಡಿರುವ ಉಪವಲಯ ಅರಣ್ಯಾಧಿಕಾರಿ ಬಸವರಾಜ ಪೂಜಾರಿ ‘ಪ್ರಜಾವಾಣಿ’ಗೆ ವಿವರಿಸಿದರು.