ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ದೇಶದಾದ್ಯಂತ ಎ.ಐ.ಯು.ಟಿ.ಯು.ಸಿನೇತೃತ್ವದಲ್ಲಿ ಕರಾಳ ದಿನಾಚರಣೆ ಮಾಡಲಾಯಿತು. ಇದೇ ರೀತಿ, ಕಾರವಾರದಲ್ಲೂನೌಕರರು, ಗುತ್ತಿಗೆ ಕಾರ್ಮಿಕರು, ಪ್ರಸರಣ, ಸರಬರಾಜು ಸ್ಟೇಷನ್ಗಳ ಮತ್ತು ಕಚೇರಿಗಳಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಸೂಚಿಸಲಾಯಿತು.ಇದೇವೇಳೆ,ಕಾರ್ಯ ಪಾಲಕ ಎಂಜಿನಿಯರ್ಮೂಲಕಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.