‘ಈಗ ನಿರಂತರವಾಗಿ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂರಾತ್ರಿನಿಗದಿತ ಸಮಯದೊಳಗೆ ಊಟ ಒದಗಿಸಲಾಗುತ್ತಿದೆ. ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಂಡೇ ಆಹಾರ ಸೇವಿಸಬೇಕು.ಜನರ ಬೇಡಿಕೆಯಂತೆ ಪ್ರತಿದಿನ ಬೆಳಗಿನ ಉಪಾಹಾರಕ್ಕೆ ಇಡ್ಲಿ ಚಟ್ನಿ, ಭಾನುವಾರ ಶಿರಾ ಉಪ್ಪಿಟ್ಟು, ಊಟಕ್ಕೆಅನ್ನ, ಸಾಂಬಾರು, ಪುಲಾವ್, ಚಿತ್ರಾನ್ನ, ಪುಳಿಯೋಗರೆ ಮಾಡುತ್ತೇವೆ’ ಎಂದು ತಿಳಿಸಿದರು.