ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಡೇಶ್ವರ: ಸಮುದ್ರದಾಳದಲ್ಲಿ ಕನ್ನಡದ ಬಾವುಟ ಅನಾವರಣ

Last Updated 1 ನವೆಂಬರ್ 2021, 8:42 IST
ಅಕ್ಷರ ಗಾತ್ರ

ಕಾರವಾರ: ಭಟ್ಕಳ ತಾಲ್ಲೂಕಿನ ಮುರುಡೇಶ್ವರದಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಯಿತು.

ನೇತ್ರಾಣಿ ಅಡ್ವೆಂಚರ್ಸ್‌ನ ಸಿಬ್ಬಂದಿ ಸಮುದ್ರದಲ್ಲಿ 20 ಅಡಿ ಆಳಕ್ಕೆ ಸ್ಕೂಬಾ ಡೈವಿಂಗ್ ಮಾಡಿ ಕನ್ನಡ ಬಾವುಟವನ್ನು ಅನಾವರಣ ಮಾಡಿದರು. ಅಂತೆಯೇ, ಮುರುಡೇಶ್ವರ ದೇಗುಲದ ಬಳಿ ಸಮುದ್ರದಲ್ಲಿ, ಕನ್ನಡ ಬಾವುಟಗಳನ್ನು ಹಿಡಿದು ದೋಣಿಗಳಲ್ಲಿ ವೇಗವಾಗಿ ಸಾಗಿ ಸಂಭ್ರಮಿಸಿದರು.

ವಿಡಿಯೊ–

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT