‘ಕಾರವಾರದಲ್ಲಿ ವಿಮಾನದ ಸ್ಥಾಪನೆಗೆ ಹಣಕಾಸು ನೆರವು ನೀಡುವಂತೆ ರಾಜ್ಯ ಸರ್ಕಾರವು ನೌಕಾನೆಲೆಗೆ ಮನವಿ ಮಾಡಿತ್ತು. ಈ ನಿಟ್ಟಿನಲ್ಲಿ ವಿಮಾನದ ಸಾಗಣೆಗೆ ಅಗತ್ಯವಿರುವ ₹ 4 ಕೋಟಿಯನ್ನು ನೌಕಾಪಡೆ ಭರಿಸಲಿದೆ. ಅದರ ಮರು ಜೋಡಣೆಗೆ ₹ 2 ಕೋಟಿ ಅಗತ್ಯವಿದ್ದು, ಅದನ್ನು ರಾಜ್ಯ ಸರ್ಕಾರನೀಡಲಿದೆ. ಈ ಸಂಬಂಧ ಇನ್ನೊಂದು ವಾರದಲ್ಲಿ ಒಪ್ಪಂದಕ್ಕೆ ಸಹಿ ಮಾಡಲಾಗುವುದು’ ಎಂದು ತಿಳಿಸಿದರು.