‘ಕಾರ್ಯಕ್ರಮ ಮುಗಿದ ಮೇಲೆ ನೆಮ್ಮದಿ ಕಾರ್ಯಕ್ರಮಗಳಿಗೆ ₹5000 ಚೆಕ್ ಕೊಟ್ಟರು. ತಕ್ಷಣವೇ ಅದನ್ನು ವಾಪಸ್ ಪಡೆದು, ಪಕ್ಕದಲ್ಲಿರುವ ರುದ್ರಭೂಮಿ ಅಭಿವೃದ್ಧಿಗೂ ಇರಲಿ ಎಂದು ಹೊಸ ಚೆಕ್ನಲ್ಲಿ ಹೆಚ್ಚಿನ ಮೊತ್ತ ಬರೆದು ಕೊಟ್ಟರು’ಎಂದು ಬಳಗದ ಉಸ್ತುವಾರಿ ನೋಡಿಕೊಳ್ಳುತ್ತಿರುವ ವಿ.ಪಿ.ಹೆಗಡೆ ವೈಶಾಲಿ ನೆನಪಿಸಿಕೊಂಡರು.