ಡಿವೈಎಸ್ಪಿ ಜಿ.ಟಿ.ನಾಯಕ, ಸಿಪಿಐ ಪ್ರದೀಪ ಬಿ.ಯು, ಪಿಎಸ್ಐ ನಾಗಪ್ಪ, ಸಿಬ್ಬಂದಿ ಇದ್ದರು. ಸೋಮವಾರ ‘ನನ್ನನ್ನು ಕ್ಷಮಿಸಿ’ ಫಲಕ ಹಿಡಿಸಿ, ತಪ್ಪೊಪ್ಪಿಗೆ ಮಾಡಿಸಿದ್ದ ಪೊಲೀಸರು, ಜನಸಂಚಾರ ನಿಯಂತ್ರಣಕ್ಕೆ ಪ್ರತಿದಿನ ಹೊಸ ತಂತ್ರ ರೂಪಿಸುತ್ತಿದ್ದಾರೆ. ಪೊಲೀಸರ ಶ್ರಮಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.