ಸಿಎ ಎಸ್.ಜಿ.ಹೆಗಡೆ, ‘ಶಿರಸಿ ಮತ್ತು ಕುಮಟಾದಲ್ಲಿ ಟೆಕ್ನಾಲಜಿ ಪಾರ್ಕ್ ಸ್ಥಾಪಿಸಬೇಕು’ ಎಂದರು. ಟಿಎಸ್ಎಸ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ, ‘ಸಹಕಾರ ಸಂಸ್ಥೆಗಳು ಎದುರಿಸುತ್ತಿರುವ ತೆರಿಗೆ ಸಮಸ್ಯೆ ಬಗೆಹರಿಸಬೇಕು. ಸಂಸ್ಕರಿತ ಅಡಿಕೆಪುಡಿಗೆ ವಿಧಿಸುವ ಜಿಎಸ್ಟಿ ದರ ಇಳಿಕೆಯಾಗಲಿ’ ಎಂದರು. ಡಾ.ಜಿ.ಜಿ.ಹೆಗಡೆ, ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ ಕ್ರಮವಾಗಲಿ ಎಂದರು.