ದೇಶದಲ್ಲಿನ ವಿವಿಧ ಸಂಸ್ಕೃತಿಗಳ ಮತ್ತು ಇತಿಹಾಸದ ಕುರಿತಾಗಿ ಸಂಶೋಧನೆ ನಡೆಸುವವರಿಗೆ ಟಾಗೋರ್ ನ್ಯಾಷನಲ್ ಫೆಲೋಷಿಪ್ ಅಡಿಯಲ್ಲಿ ಧನಸಹಾಯ ಮಾಡುವ ಸಂಸ್ಥೆ ಇದಾಗಿದೆ. ಪ್ರತಿಷ್ಠಿತ ಸಮಿತಿಗೆ ಕರ್ನಾಟಕದಿಂದ ಡಾ.ಸೋಂದಾ ಅವರು ಆಯ್ಕೆಯಾಗಿದ್ದಾರೆ ಎಂದು ಫೆಲೋಷಿಪ್ ಸಮಿತಿ ಉಪ ನಿರ್ದೇಶಕ ಡಾ.ರವಿ ಕೆ.ಮಿಶ್ರಾ ತಿಳಿಸಿದ್ದಾರೆ.