ನಗರಸಭೆ ಸದಸ್ಯ ನಂದಾ ನಾಯ್ಕ, ನೆಹರೂಯುವ ಕೇಂದ್ರದ ಕಾರ್ಯಕರ್ತೆ ಪೂಜಾ ಜಿ ಕಳಸ, ಕುಲ ಕೋಟೇಶ್ವರ ದೇವಸ್ಥಾನ ಅಧ್ಯಕ್ಷ ದತ್ತಾತ್ರೇಯ ನಾಯ್ಕ, ಜ್ಞಾನೇಶ್ವರ ನಾಯ್ಕ, ನಮ್ರತಾ ನಾಯ್ಕ, ನಿವೇದಿತಾ ನಾಯ್ಕ, ವಿನಾಯಕ ನಾಯ್ಕ, ಕಡಲಸಿರಿ ಯುವ ಸಂಘದ ಪ್ರಮುಖರಾದ ಪ್ರಕಾಶ್ ಬೋವಿ, ಗೌರೀಶ್ ಪಾವಸ್ಕರ, ನೋಯಲ್ ಕೊಯ್ಲು, ಕ್ರಿಸ್ ಡಿಸೋಜಾ ಭಾಗವಹಿಸಿದ್ದರು.