ಸೋಮವಾರ, 29 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕಾರವಾರ | ಅತಂತ್ರವಾದ ಅಂಬೇಡ್ಕರ್ ವಸತಿ ಶಾಲೆ

Published : 29 ಸೆಪ್ಟೆಂಬರ್ 2025, 6:31 IST
Last Updated : 29 ಸೆಪ್ಟೆಂಬರ್ 2025, 6:31 IST
ಫಾಲೋ ಮಾಡಿ
Comments
ಗುಡ್ಡ ಕುಸಿಯುವ ಆತಂಕವಿರುವುದರಿಂದ ಸುರಕ್ಷತಾ ಪ್ರಮಾಣ ಪತ್ರ ಪಡೆದುಕೊಳ್ಳುವವರೆಗೆ ವಸತಿ ಶಾಲೆ ಕಟ್ಟಡ ಆರಂಭಿಸದಂತೆ ಕ್ರೈಸ್‌ಗೆ ಪತ್ರ ಬರೆಯಲಾಗಿದೆ.
ವೈ.ಕೆ.ಉಮೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ
ಇಳಿಜಾರು ಮಾರ್ಪಡಿಸಲು ಸಲಹೆ
ಮೇ ತಿಂಗಳಿನಲ್ಲಿ ಅಳ್ಳಂಕಿ ವಸತಿ ಶಾಲೆ ಕಟ್ಟಡವಿರುವ ಗುಡ್ಡ, ಕುಮಟಾದ ಬರ್ಗಿ ಬಳಿಕ ಕುರಿಗದ್ದೆ, ತೊರ್ಕೆ, ಯಲ್ಲಾಪುರದ ಕೊಡ್ಲಗದ್ದೆ ಭೂಕುಸಿತ ಸ್ಥಳಗಳಲ್ಲಿ ಜಿಎಸ್‌ಐನ ಹಿರಿಯ ಭೂವಿಜ್ಞಾನಿಗಳಾದ ರಾಹುಲ್ ವಡಕೇದತ್ ಮತ್ತು ಅಚನ್ ಕೊನ್ಯಾಕ್ ಪರಿಶೀಲನೆ ಕೈಗೊಂಡಿದ್ದರು. ‘ಅಳ್ಳಂಕಿಯಲ್ಲಿ ಕಟ್ಟಡ ನಿರ್ಮಿಸಿದ ಗುಡ್ಡದ ಸುತ್ತಲೂ ಉಂಟದ ಕೊರಕಲು ಮಾರ್ಪಾಟುಗೊಳಿಸಬೇಕು. ಅಲ್ಲಿ ಪುನಃ ಕೊರಕಲು ಉಂಟಾಗದಂತೆ ರಕ್ಷಣಾ ಕ್ರಮವಾಗಬೇಕು. ಅಲ್ಲಿರುವ ಸಸಿಗಳನ್ನು ಕಿತ್ತುಹಾಕುವ ಕೆಲಸ ನಡೆಯಬಾರದು. ಮಣ್ಣು ಗಟ್ಟಿಯಾಗಿ ಹಿಡಿದಿಡಬಲ್ಲ ಹುಲ್ಲುಗಳನ್ನು ಬೆಳೆಸಬೇಕು. ಕಣಿವೆಗೆ ನಿರ್ಮಿಸಲಾದ ಕಾಂಕ್ರೀಟ್ ತಡೆಗೋಡೆಯಿಂದ 30 ಮೀಟರ್ ವ್ಯಾಪ್ತಿಯಲ್ಲಿ ಇಳಿಜಾರು ಕತ್ತರಿಸಬಾರದು’ ಎಂದು ಅವರು ಸಲಹೆ ನೀಡಿ, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT