ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಅಡಿಕೆ ತೋಟ ‘ನಿರ್ವಹಣೆ’ಯೇ ಸವಾಲು!

ಅಡಿಕೆ ಬೆಳೆಗೆ ವಿವಿಧ ರೋಗ ಬಾಧೆ
Published : 28 ನವೆಂಬರ್ 2024, 5:00 IST
Last Updated : 28 ನವೆಂಬರ್ 2024, 5:00 IST
ಫಾಲೋ ಮಾಡಿ
Comments
ಎಲೆಚುಕ್ಕಿ ರೋಗ ಸಸ್ಯ ಸಂರಕ್ಷಣೆಗೆ ಸರ್ಕಾರದಿಂದ ಅನುದಾನ ನೀಡಲಾಗುತ್ತಿದ್ದು ಹೆಚ್ಚಿನ ಅನುದಾನ ಒದಗಿಸುವಂತೆ ಸರ್ಕಾರದ ಬಳಿ ಮನವಿ ಮಾಡಲಾಗುವುದು.
ಭೀಮಣ್ಣ ನಾಯ್ಕ, ಶಾಸಕ
ಅಡಿಕೆ ಬೆಳೆಗಾರರ ಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಇಡೀ ಅಡಿಕೆ ಕ್ಷೇತ್ರ ನಾಶವಾಗುವ ಆತಂಕವಿದೆ. ಸರ್ಕಾರದಿಂದ ಒಬ್ಬ ಬೆಳೆಗಾರನಿಗೆ ಅರ್ಧ ಲೀಟರ್ ನೀಡುವ ಬದಲು ಸಂಪೂರ್ಣ ಕ್ಷೇತ್ರಕ್ಕೆ ಬೇಕಾದ ಔಷಧಿ ನೀಡುವಂತಾಗಬೇಕು.
ನಾರಾಯಣ ಹೆಗಡೆ, ಶಿರಸಿ ಅಡಿಕೆ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT