ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಲ್.ಟಿ. ಪಾಟೀಲ ಮಾತನಾಡಿದರು. ತಾಲ್ಲೂಕು ಬಿಜೆಪಿ ಅಧ್ಯಕ್ಷ ಮಂಜುನಾಥ ಪಾಟೀಲ, ಮಾಜಿ ಶಾಸಕ ಸುನೀಲ ಹೆಗಡೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಗೌಡ ಪಾಟೀಲ, ತುಕಾರಾಮ ಇಂಗಳೆ, ಮಹೇಶ ಹೊಸಕೊಪ್ಪ, ರಮೇಶ ಜಿಗಳೇರ, ಗೋವಿಂದ ನಾಯ್ಕ, ಭರತರಾಜ ಹದಳಗಿ, ಬಸವರಾಜ ತನಖೆದಾರ, ಪಿ.ಜಿ.ತಂಗಚ್ಚನ್, ರವಿ ಕಲಘಟಗಿ ಇದ್ದರು.