ಇದೇವೇಳೆ, ಅವರ ಸಹೋದ್ಯೋಗಿಗಳು ಸಂಗ್ರಹಿಸಿದ ₹ 4 ಲಕ್ಷದಲ್ಲಿ₹ 2 ಲಕ್ಷವನ್ನುಚೆಕ್ ಮೂಲಕ ಹಸ್ತಾಂತರಿಸಲಾಯಿತು. ಉಳಿದ ₹ 2 ಲಕ್ಷವನ್ನು ಅಧಿಕಾರಿಗಳು ಸಂತೋಷ್ ಗುರವ ಅವರ ಕುಟುಂಬದವರಿಗೆ ನೀಡಲಿದ್ದಾರೆ. ವಿಜಯಾನಂದ ಅವರ ಸಮವಸ್ತ್ರ, ಪಾರಿತೋಷಕಗಳು,ನಕ್ಸಲ್ ಕಾರ್ಯಾಚರಣೆಯಲ್ಲಿ ಮೃತಪಟ್ಟ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ನೀಡಿದ ಪ್ರಮಾಣಪತ್ರವನ್ನೂ ಅಧಿಕಾರಿಗಳು ಒಪ್ಪಿಸಿದರು.