ಬುಧವಾರ, 1 ಅಕ್ಟೋಬರ್ 2025
×
ADVERTISEMENT
ADVERTISEMENT

ಹಳೂರು ದೇಗುಲದಲ್ಲಿ ದಸರಾ ವಿಶೇಷ ಆಚರಣೆ: ಬಾಣ ಬಿಟ್ಟ ನಂತರ ಬನ್ನಿ ಮುಡಿಯುವ ಪದ್ಧತಿ

Published : 1 ಅಕ್ಟೋಬರ್ 2025, 6:17 IST
Last Updated : 1 ಅಕ್ಟೋಬರ್ 2025, 6:17 IST
ಫಾಲೋ ಮಾಡಿ
Comments
ಬನ್ನಿಕಟ್ಟೆಯ ಸನಿಹದಲ್ಲಿರುವ ಮೂಲಗಣಪತಿ ದೇವಸ್ಥಾನದಲ್ಲಿ ಬಿಲ್ಲುಬಾಣ ಸಹಿತ ಪತ್ರಿಕಾ ಪೂಜನ ಮಾಡುತ್ತಿರುವುದು

ಬನ್ನಿಕಟ್ಟೆಯ ಸನಿಹದಲ್ಲಿರುವ ಮೂಲಗಣಪತಿ ದೇವಸ್ಥಾನದಲ್ಲಿ ಬಿಲ್ಲುಬಾಣ ಸಹಿತ ಪತ್ರಿಕಾ ಪೂಜನ ಮಾಡುತ್ತಿರುವುದು

ಸ್ವಾತಂತ್ರ್ಯದ ನೆನಪಿನ ಕಟ್ಟೆ
‘ಸ್ವಾತಂತ್ರ್ಯದ ಸವಿನೆನಪಿಗಾಗಿ ಬನ್ನಿಕಟ್ಟೆ ನಿರ್ಮಿಸಿದ್ದರ ಉಲ್ಲೇಖ ಇಲ್ಲಿದೆ. ಕಟ್ಟೆಯ ಮೇಲೆ ಕನ್ನಡದ ಅಂಕಿಗಳಲ್ಲಿ ಸ್ವಾತಂತ್ರ್ಯ ಸಿಕ್ಕ ದಿನಾಂಕ ಉಲ್ಲೇಖಿಸಲಾಗಿದೆ. ಬಸವನಬೀದಿಯ ಪ್ರಮುಖರು ಹಿರಿಯರ ನೇತೃತ್ವದಲ್ಲಿ ಬನ್ನಿಕಟ್ಟೆ ನಿರ್ಮಿಸಲಾಗಿದೆ. ಸ್ವಾತಂತ್ರ್ಯದ ನೆನಪಿಗಾಗಿ ಬನ್ನಿಗಿಡ ನೆಟ್ಟು ಹಿರಿಯರು ಒಗ್ಗಟ್ಟಿನ ಮಂತ್ರ ಜಪಿಸಿದ್ದರು. ಹಿಂದೆ ಬಸವನಬೀದಿ ಹಾಗೂ ಹಳೂರು ಓಣಿಯ ಮಧ್ಯಭಾಗದ ಸ್ಥಳ ಇದಾಗಿದ್ದರಿಂದ ಇಲ್ಲಿ ಬನ್ನಿಕಟ್ಟೆ ನಿರ್ಮಿಸಲಾಗಿದೆ ಎಂದು ಹಿರಿಯರು ಹೇಳುತ್ತಿದ್ದರು’ ಎಂದು ಸ್ಥಳೀಯ ನಿವಾಸಿ ಅಶೋಕ ಕಲಾಲ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT