ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಶಿರಸಿ: ಅನುದಾನ ಬಿಡುಗಡೆಯಗಿ ವರ್ಷ ಸಮೀಪಿಸಿದರೂ ಆರಂಭಗೊಳ್ಳದ ನಗರೋತ್ಥಾನ ಕಾಮಗಾರಿ

Published : 9 ನವೆಂಬರ್ 2023, 4:49 IST
Last Updated : 9 ನವೆಂಬರ್ 2023, 4:49 IST
ಫಾಲೋ ಮಾಡಿ
Comments
ಕಾನೂನಾತ್ಮಕ ತೊಡಕುಗಳಿದ್ದರೆ ಸರ್ಕಾರ ಅಧಿಕಾರಿಗಳ ಮೂಲಕ ತಕ್ಷಣ ಬಗೆಹರಿಸಬೇಕು. ಶೀಘ್ರದಲ್ಲಿ ಮಂಜೂರಾದ ಕಾಮಗಾರಿ ಆರಂಭಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕು.
- ವಿಶ್ವೇಶ್ವರ ಹೆಗಡೆ, ಕಾಗೇರಿ ವಿಧಾನಸಭೆ ಮಾಜಿ ಅಧ್ಯಕ್ಷ
ಚುನಾವಣೆ ನೀತಿ ಸಂಹಿತೆ ಹಾಗೂ ಕಾನೂನಾತ್ಮಕ ತೊಡಕು ಎದುರಾದ ಕಾರಣಕ್ಕೆ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಶೀಘ್ರದಲ್ಲೇ ಎಲ್ಲ ಕಾಮಗಾರಿಯನ್ನೂ ಆರಂಭಿಸಲಾಗುವುದು.
ಕಾಂತರಾಜ್, ಪೌರಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT