ಡಿ.ಸಿ.ಎಫ್ ಗಣಪತಿ.ಕೆ ಹಾಗೂ ಎ.ಸಿ.ಎಫ್ ಕೆ.ಟಿ.ಬೋರಯ್ಯ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ, ಉಪ ವಲಯ ಅರಣ್ಯಾಧಿಕಾರಿಗಳಾದ ಶಿವಾನಂದ ಕೋಟ್ಯಾಳ, ರಾಜು ನಾಯ್ಕ, ತುಕಾರಾಮ, ಸುಬ್ರಹ್ಮಣ್ಯ ಗೌಡ, ಈಶ್ವರ ಗೌಡ, ಅರಣ್ಯ ರಕ್ಷಕರಾದ ಅಲ್ಲಾಮರ್ತುಜ ಬಾವಿಕಟ್ಟಿ, ಚಂದ್ರಪ್ಪ ಹಾಗೂ ಯಲ್ಲಪ್ಪ ತಂಡದಲ್ಲಿದ್ದರು.