‘ಅಪರಿಚಿತರು ಈಚೆಗೆ ಕಲ್ಲು ಹೊಡೆದ ಪರಿಣಾಮ ಪ್ರವಾಸಿಗರ ಮೇಲೆ ಜೇನು ಹುಳಗಳು ದಾಳಿ ಮಾಡಿದ್ದವು. ಶನಿವಾರವೂ ಕೆಲ ಪ್ರವಾಸಿಗರಿಗೆ ಜೇನುಹುಳಗಳು ಕಡಿದಿವೆ. ತೀವ್ರ ಸ್ವರೂಪದಲ್ಲಿ ಗಾಯಗೊಂಡಿರುವ ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹೀಗಾಗಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.