ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಉತ್ತರ ಕನ್ನಡ | ಇಂದು ಪ್ರಾರಂಭೋತ್ಸವ: ಶಾಲೆ ಬಿಟ್ಟವರಿಗೆ ಹುಡುಕಾಟ

ಬೇಡಿಕೆಯ ಅರ್ಧದಷ್ಟೂ ಪೂರೈಕೆ ಆಗದ ಪಠ್ಯಪುಸ್ತಕ
Published : 31 ಮೇ 2024, 0:03 IST
Last Updated : 31 ಮೇ 2024, 0:03 IST
ಫಾಲೋ ಮಾಡಿ
Comments
ಪಠ್ಯಪುಸ್ತಕ ಪೂರ್ಣ ಪ್ರಮಾಣದಲ್ಲಿ ಪೂರೈಕೆ ಆಗದಿದ್ದರೂ ಸಮವಸ್ತ್ರ ಪೂರೈಕೆಯಾಗಿದೆ. ಶಾಲೆ ಪ್ರಾರಂಭೋತ್ಸವದ ವೇಳೆ ವಿತರಣೆ ಮಾಡುತ್ತೇವೆಪಿ
– ಬಸವರಾಜ್, ಶಿರಸಿ ಡಿಡಿಪಿಐ
ಪ್ರಾರಂಭೋತ್ಸವ ಅದ್ದೂರಿಯಾಗಿ ನಡೆಸಲು ಸೂಚಿಸಲಾಗಿದೆ. ಮೊದಲ ದಿನದಿಂದಲೇ ತರಗತಿ ಆರಂಭಿಸುವ ಜತೆಗೆ ಶಿಕ್ಷಕರು ದಾಖಲಾತಿ ಆಂದೋಲನ ಸೇರಿದಂತೆ ಇಲಾಖೆ ಸೂಚಿಸಿದ ಪ್ರಕ್ರಿಯೆ ಆರಂಭಿಸಲಿದ್ದಾರೆ
-ಲತಾ ನಾಯಕ ಕಾರವಾರ ಡಿಡಿಪಿಐ
ತಳಿರು ತೋರಣಗಳಿಂದ ಸಿಂಗಾರ
ವಿದ್ಯಾರ್ಥಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಾರಂಭೋತ್ಸವಕ್ಕಾಗಿ ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಕೆಲವೆಡೆ ಸ್ಥಳೀಯ ಕಲಾ ಸಂಸ್ಕೃತಿ ಬಿಂಬಿಸುವ ಮಾದರಿಗಳನ್ನು ಬಳಸಿ ಪ್ರವೇಶದ್ವಾರ ರಚಿಸಲಾಗಿದೆ. ‘ಮೊದಲ ದಿನ ವಿದ್ಯಾರ್ಥಿಗಳೊಂದಿಗೆ ಪಾಲಕರು ಶಾಲೆಗೆ ಬರಲು ಸೂಚಿಸಲಾಗಿದೆ. ಪಾಲಕರೊಂದಿಗೆ ಸಭೆ ನಡೆಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಸಿಹಿ ತಿನಿಸು ಒಳಗೊಂಡ ಬಿಸಿಯೂಟ ವಿತರಿಸಲಾಗುತ್ತದೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT