ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕಾರವಾರ | ಅಣೆಕಟ್ಟೆ ಮಾರ್ಗದಲ್ಲಿ ಮತ್ತೆ ಭೂಕುಸಿತ

ಭಾರಿ ಮಳೆಯಿಂದ ಅವಾಂತರ: ಕುಗ್ರಾಮದಲ್ಲಿ ಸಿಲುಕಿರುವ ಬಸ್
Published : 4 ಜುಲೈ 2025, 5:21 IST
Last Updated : 4 ಜುಲೈ 2025, 5:21 IST
ಫಾಲೋ ಮಾಡಿ
Comments
ಕಾರವಾರ ತಾಲ್ಲೂಕಿನ ಕದ್ರಾ–ಕೊಡಸಳ್ಳಿ ಮಾರ್ಗದ ಬಾಳೆಮನೆ ಸಮೀಪ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ
ಕಾರವಾರ ತಾಲ್ಲೂಕಿನ ಕದ್ರಾ–ಕೊಡಸಳ್ಳಿ ಮಾರ್ಗದ ಬಾಳೆಮನೆ ಸಮೀಪ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ
ಭೂಕುಸಿತ ಉಂಟಾದ ಸ್ಥಳವು ಅಣೆಕಟ್ಟೆಗಳಿಂದ ಸಾಕಷ್ಟು ದೂರದಲ್ಲಿದೆ. ಅಣೆಕಟ್ಟೆಗಳಿಗೆ ಅಪಾಯವಿಲ್ಲ. ಜನರು ಆತಂಕಪಡುವ ಅಗತ್ಯವಿಲ್ಲ
ಶ್ರೀಧರ ಕೋರಿ ಕೆಪಿಸಿ ಮುಖ್ಯ ಎಂಜಿನಿಯರ್
ಕೊಡಸಳ್ಳಿ–ಕದ್ರಾ ನಡುವಿನ ಪ್ರದೇಶದಲ್ಲಿ ಈ ಹಿಂದೆಯೂ ಭೂಕುಸಿತ ಉಂಟಾಗಿತ್ತು. ಸೂಕ್ಷ್ಮ ಪ್ರದೇಶದಲ್ಲಿ ಸಣ್ಣ ಅವಘಡ ಘಟಿಸಿದರೂ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ತಜ್ಞರಿಂದ ಅಧ್ಯಯನ ನಡೆಸಿ ಕುಸಿತಕ್ಕೆ ಕಾರಣ ತಿಳಿದುಕೊಳ್ಳಬೇಕು
ಶ್ಯಾಮನಾಥ ನಾಯ್ಕ ಕದ್ರಾ ಗ್ರಾ.ಪಂ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT