ಕಾರವಾರ ತಾಲ್ಲೂಕಿನ ಕದ್ರಾ–ಕೊಡಸಳ್ಳಿ ಮಾರ್ಗದ ಬಾಳೆಮನೆ ಸಮೀಪ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ
ಭೂಕುಸಿತ ಉಂಟಾದ ಸ್ಥಳವು ಅಣೆಕಟ್ಟೆಗಳಿಂದ ಸಾಕಷ್ಟು ದೂರದಲ್ಲಿದೆ. ಅಣೆಕಟ್ಟೆಗಳಿಗೆ ಅಪಾಯವಿಲ್ಲ. ಜನರು ಆತಂಕಪಡುವ ಅಗತ್ಯವಿಲ್ಲ
ಶ್ರೀಧರ ಕೋರಿ ಕೆಪಿಸಿ ಮುಖ್ಯ ಎಂಜಿನಿಯರ್
ಕೊಡಸಳ್ಳಿ–ಕದ್ರಾ ನಡುವಿನ ಪ್ರದೇಶದಲ್ಲಿ ಈ ಹಿಂದೆಯೂ ಭೂಕುಸಿತ ಉಂಟಾಗಿತ್ತು. ಸೂಕ್ಷ್ಮ ಪ್ರದೇಶದಲ್ಲಿ ಸಣ್ಣ ಅವಘಡ ಘಟಿಸಿದರೂ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ತಜ್ಞರಿಂದ ಅಧ್ಯಯನ ನಡೆಸಿ ಕುಸಿತಕ್ಕೆ ಕಾರಣ ತಿಳಿದುಕೊಳ್ಳಬೇಕು