ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ನೌಕಾನೆಲೆ ಯೋಜನೆ | ಬಾಕಿ ₹60 ಕೋಟಿ ಬಿಡುಗಡೆ ಮಾಡಿಸಿ: ಸಚಿವ ವೈದ್ಯ ಒತ್ತಾಯ

Published : 21 ಜೂನ್ 2025, 14:45 IST
Last Updated : 21 ಜೂನ್ 2025, 14:45 IST
ಫಾಲೋ ಮಾಡಿ
Comments
ಕಾರವಾರದಲ್ಲಿ ಅಕ್ಕ ಕೆಫೆ ಉದ್ಘಾಟಿಸಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಬೋಂಡಾ ಸವಿದರು.
ಕಾರವಾರದಲ್ಲಿ ಅಕ್ಕ ಕೆಫೆ ಉದ್ಘಾಟಿಸಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಬೋಂಡಾ ಸವಿದರು.
ದೇಶದ ರಕ್ಷಣೆ ಉದ್ದೇಶಕ್ಕೆ ಭೂಮಿ ನೀಡಿದ ಕುಟುಂಬಗಳಿಗೆ ಬಹಳ ತಡವಾಗಿ ಹೆಚ್ಚುವರಿ ಪರಿಹಾರ ಬಂದಿದೆ. ಇನ್ನುಳಿದ ಪರಿಹಾರವನ್ನಾದರೂ ಕೇಂದ್ರ ಸರ್ಕಾರ ಬೇಗ ನೀಡಲಿ
ಮಂಕಾಳ ವೈದ್ಯ ಜಿಲ್ಲಾ ಉಸ್ತುವಾರಿ ಸಚಿವ
ಪುನರ್ವಸತಿ ಕಾಲೊನಿಗಳಿಗೆ ಸೌಕರ್ಯ
‘ಕಾರವಾರ ತಾಲ್ಲೂಕಿನ ಮುದಗಾ ತೋಡೂರು ಚಿತ್ತಾಕುಲ ಮುಡಗೇರಿ ಸೇರಿದಂತೆ ನೌಕಾನೆಲೆ ನಿರಾಶ್ರಿತರ ಪುನರ್ವಸತಿ ಕೇಂದ್ರಗಳ ಅಭಿವೃದ್ದಿಗೆ ಯೋಜನೆ ರೂಪಿಸಲಾಗುತ್ತಿದೆ. ರಸ್ತೆ ನೀರು ಬೀದಿದೀಪಗಳು ಇನ್ನಿತರ ಅಗತ್ಯ ಸೌಕರ್ಯಗಳ ಕೊರತೆ ಕೆಲವೆಡೆ ಇರುವುದು ಗಮನಕ್ಕೆ ಬಂದಿದೆ. ಪರಿಶೀಲಿಸಿದ ವರದಿ ಸಲ್ಲಿಸಲು ಅಧಿಕಾರಿಗಳಿಗೂ ಸೂಚಿಸಲಾಗಿದೆ. ಕಾಲೊನಿಗಳ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸಲಾಗುವುದು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT