ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕನ್ನಡ | ಹಳ್ಳಿಗಳಲ್ಲಿ ಹೆಚ್ಚಿದ ‘ಪವರ್ ಕಟ್’ ಕಿರಿಕಿರಿ

ಮಳೆಗಾಲದಲ್ಲಿ ಬೆಳಕು ಕಾಣುವುದೇ ಅಪರೂಪ ಎಂಬ ಆರೋಪ
Published : 8 ಜುಲೈ 2024, 4:58 IST
Last Updated : 8 ಜುಲೈ 2024, 4:58 IST
ಫಾಲೋ ಮಾಡಿ
Comments
ಸಿದ್ದಾಪುರ ತಾಲ್ಲೂಕಿನ ಶಿರಳಗಿ ಫೀಡರ್ ವ್ಯಾಪ್ತಿಯ ಹಿರೇಮಕ್ಕಿಯಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದಿರುವುದು

ಸಿದ್ದಾಪುರ ತಾಲ್ಲೂಕಿನ ಶಿರಳಗಿ ಫೀಡರ್ ವ್ಯಾಪ್ತಿಯ ಹಿರೇಮಕ್ಕಿಯಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದಿರುವುದು

ಹಳಿಯಾಳ ತಾಲ್ಲೂಕಿನ ಅರ್ಲವಾಡ ಗ್ರಾಮದಲ್ಲಿ ಹೆಸ್ಕಾಂ ಸಿಬ್ಬಂದಿ ವಿದ್ಯುತ್‌ ತಂತಿ ಹಾಗೂ ಪರಿವರ್ತಕ ದುರಸ್ತಿ ಮಾಡುತ್ತಿರುವುದು

ಹಳಿಯಾಳ ತಾಲ್ಲೂಕಿನ ಅರ್ಲವಾಡ ಗ್ರಾಮದಲ್ಲಿ ಹೆಸ್ಕಾಂ ಸಿಬ್ಬಂದಿ ವಿದ್ಯುತ್‌ ತಂತಿ ಹಾಗೂ ಪರಿವರ್ತಕ ದುರಸ್ತಿ ಮಾಡುತ್ತಿರುವುದು

ದಾಂಡೇಲಿ ಭಾಗದಲ್ಲಿ ಹೆಸ್ಕಾಂ ಸಿಬ್ಬಂದಿ ವಿದ್ಯುತ್‌ ಮಾರ್ಗದ ದುರಸ್ತಿ ಕಾರ್ಯ ಮಾಡುತ್ತಿರುವುದು

ದಾಂಡೇಲಿ ಭಾಗದಲ್ಲಿ ಹೆಸ್ಕಾಂ ಸಿಬ್ಬಂದಿ ವಿದ್ಯುತ್‌ ಮಾರ್ಗದ ದುರಸ್ತಿ ಕಾರ್ಯ ಮಾಡುತ್ತಿರುವುದು

ಶಿರಸಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಇದರಿಂದ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ತೀವ್ರ ಸಮಸ್ಯೆ ಆಗುತ್ತದೆ.
ರಾಮಾ ನಾಯ್ಕ, ಕೆಸಿನಮನೆ ಗ್ರಾಮಸ್ಥ (ಶಿರಸಿ)
ಪಾಳಾ ಹೋಬಳಿ ವ್ಯಾಪ್ತಿಯಲ್ಲಿ ಅನಿಯಮಿತ ವಿದ್ಯುತ್ ನಿಲುಗಡೆ ಆಗುತ್ತಿದೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಮುಂದುವರೆದಿದೆ.
ಶಿವಕುಮಾರ ಪಾಟೀಲ, ಪ್ರಗತಿಪರ ಕೃಷಿಕ (ಮುಂಡಗೋಡ)
ಮಾರ್ಗ ಮಧ್ಯದಲ್ಲಿ ಅಲ್ಲಲ್ಲಿ ತಂತಿಗಳನ್ನು ಪ್ರತ್ಯೇಕಿಸುವ ಪರಿಕರ ಅಳವಡಿಸಿ ವಿದ್ಯುತ್ ವ್ಯತ್ಯಯ ತಪ್ಪಿಸಬಹುದಾಗಿದ್ದು ನಮ್ಮ ಊರಿನಲ್ಲಿ ಅಂಥದ್ದೊಂದು ಪರಿಕರ ಅಳವಡಿಸಿ ಎಂದು ಬೇಡಿಕೆ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.
ನಾಗೇಶ ನಾಯ್ಕ, ಬೀಳ್ಮಕ್ಕಿ ಗ್ರಾಮಸ್ಥ (ಹೊನ್ನಾವರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT