ದಾಂಡೇಲಿ: ಅಯೋಧ್ಯೆಯಲ್ಲಿ ರಾಮ ಮಂದಿರದ ಲೋಕಾರ್ಪಣೆ ಹಾಗೂ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ನಗರದ ವೆಸ್ಟ್ ಕೋಸ್ಟ್ ಪೇಪರ್ನ ಶ್ರೀರಾಮ ಮಂದಿರ, ಹಳಿಯಾಳ ರಸ್ತೆಯ, ವಿನಾಯಕ ನಗರ ಕೋಗಿಲಬನ, ಜೆ.ಎನ್.ರಸ್ತೆ , ಲಿಂಕ್ ರಸ್ತೆ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ರಾಮತಾರಕ ಯಜ್ಞ,ರಾಮ ಜಪ, ಮಹಾ ಮಂಗಳಾರತಿ ಪ್ರಸಾದ ವಿತರಿಸಲಾಯಿತು.