ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ರೇಷ್ಮೆ ಕೃಷಿ ದೂರಾಗುವ ಕಾಲ ಸನ್ನಿಹಿತ!

ಉತ್ತರ ಕನ್ನಡದಲ್ಲಿ ಗಣನೀಯ ಕುಸಿತ ಕಂಡ ರೇಷ್ಮೆ ಕ್ಷೇತ್ರ
Published : 3 ಜೂನ್ 2024, 5:42 IST
Last Updated : 3 ಜೂನ್ 2024, 5:42 IST
ಫಾಲೋ ಮಾಡಿ
Comments
ರೇಷ್ಮೆ ಕೃಷಿ ಬಗ್ಗೆ ಮಾರ್ಗದರ್ಶನ ನೀಡಲು ಯಾವ ಸಿಬ್ಬಂದಿ ಅಧಿಕಾರಿಗಳಿಲ್ಲ. ಹೀಗಾಗಿ ರೈತರು ಇದರ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ -
ಲಿಂಗರಾಜ ಗೌಡ ಶಿರಸಿ ರೇಷ್ಮೆ ಬೆಳೆಗಾರ
ಇರುವ ಸಿಬ್ಬಂದಿಯನ್ನೇ ಬಳಸಿಕೊಂಡು ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಉತ್ತೇಜಿಸುವ ಕಾರ್ಯ ಮಾಡಲಾಗುತ್ತಿದ್ದರೂ ವರ್ಷದಿಂದ ವರ್ಷಕ್ಕೆ ಬೆಳೆಗಾರರ ಸಂಖ್ಯೆ ಕ್ಷೀಣಿಸುತ್ತಿದೆ
ಶ್ರೀಧರ ಭಟ್ ರೇಷ್ಮೆ ಇಲಾಖೆ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT