ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಸುಸಜ್ಜಿತ ಕಟ್ಟಡ ಕಲ್ಪಿಸಲು ಆಡಳಿತ ವಿಫಲ: ಶಿರಸಿ ಉಪ ಬಂಧಿಖಾನೆ ಸ್ಥಗಿತ

Published : 30 ಏಪ್ರಿಲ್ 2024, 5:05 IST
Last Updated : 30 ಏಪ್ರಿಲ್ 2024, 5:05 IST
ಫಾಲೋ ಮಾಡಿ
Comments
ಬದಲಿ ವ್ಯವಸ್ಥೆ ಶಿರಸಿಯಲ್ಲಿ ಇದ್ದರೂ ಸಹ ಅದನ್ನು ಸರಿಯಾಗಿ ನಿರ್ವಹಿಸುವಲ್ಲಿ ಆಡಳಿತ ವರ್ಗ ವಿಫಲವಾಗಿದೆ. ಅಲ್ಲದೇ ವಿಚಾರಾಣಾಧೀನ ಖೈದಿಗಳನ್ನು ದೂರದ ಕಾರವಾರಕ್ಕೆ ಒಯ್ಯುವುದರಿಂದ ಪೊಲೀಸ್ ಇಲಾಖೆಗೆ ಸಿಬ್ಬಂದಿ ಕೊರತೆ ಆಗುವ ಸಾಧ್ಯತೆ ಇವೆ
ರವೀಂದ್ರ ನಾಯ್ಕ ಸಾಮಾಜಿಕ ಕಾರ್ಯಕರ್ತ
ಈಗಿರುವ ಸಬ್ ಜೈಲ್ ಕಟ್ಟಡ ತೆರವು ಮಾಡಲಾಗಿದೆ. ಆದರೆ ಬೇರೆ ಕಟ್ಟಡ ಸಿಗದ ಕಾರಣ ಕಾರವಾರ ಕೇಂದ್ರ ಕಾರಾಗ್ರಹವನ್ನೇ ಅವಲಂಬಿಸಬೇಕಿದೆ
ಮುತ್ತಪ್ಪ ಪಾಟೀಲ್ ಡಿಎಸ್‍ಪಿ ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT