ಬದಲಿ ವ್ಯವಸ್ಥೆ ಶಿರಸಿಯಲ್ಲಿ ಇದ್ದರೂ ಸಹ ಅದನ್ನು ಸರಿಯಾಗಿ ನಿರ್ವಹಿಸುವಲ್ಲಿ ಆಡಳಿತ ವರ್ಗ ವಿಫಲವಾಗಿದೆ. ಅಲ್ಲದೇ ವಿಚಾರಾಣಾಧೀನ ಖೈದಿಗಳನ್ನು ದೂರದ ಕಾರವಾರಕ್ಕೆ ಒಯ್ಯುವುದರಿಂದ ಪೊಲೀಸ್ ಇಲಾಖೆಗೆ ಸಿಬ್ಬಂದಿ ಕೊರತೆ ಆಗುವ ಸಾಧ್ಯತೆ ಇವೆ
ರವೀಂದ್ರ ನಾಯ್ಕ ಸಾಮಾಜಿಕ ಕಾರ್ಯಕರ್ತ
ಈಗಿರುವ ಸಬ್ ಜೈಲ್ ಕಟ್ಟಡ ತೆರವು ಮಾಡಲಾಗಿದೆ. ಆದರೆ ಬೇರೆ ಕಟ್ಟಡ ಸಿಗದ ಕಾರಣ ಕಾರವಾರ ಕೇಂದ್ರ ಕಾರಾಗ್ರಹವನ್ನೇ ಅವಲಂಬಿಸಬೇಕಿದೆ