ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಶಿರಸಿ: ಅತಿಕ್ರಮಣಕ್ಕೆ ನಲುಗಿದ ಗೋಮಾಳ

ಅಂಡಗಿಯಲ್ಲಿ ಕಂದಾಯ, ಗೋಮಾಳ ಜಾಗ ಅತಿಕ್ರಮಣ
Published : 31 ಮಾರ್ಚ್ 2024, 5:21 IST
Last Updated : 31 ಮಾರ್ಚ್ 2024, 5:21 IST
ಫಾಲೋ ಮಾಡಿ
Comments
ಬರಗಾಲದಿಂದ ಜಾನುವಾರು ಸಾಕಲು ಮೇವಿಲ್ಲದೇ ಸಂಕಷ್ಟ ಎದುರಾಗಿದೆ. ಗೋಮಾಳದ ಜಾಗವೂ ಅತಿಕ್ರಮಣವಾದ್ದರಿಂದ ದನ-ಕರುಗಳಿಗೆ ಮೇಯಲು ಜಾಗವಿಲ್ಲದೇ ರೈತರು ಜಾನುವಾರುಗಳನ್ನು ಮಾರಾಟ ಮಾಡುವ ಸ್ಥಿತಿಯಲ್ಲಿದ್ದಾರೆ
ಬಸಪ್ಪ ನಾಯ್ಕ ಅಂಡಗಿ ಗ್ರಾಮಸ್ಥ
ಕಂದಾಯ ಹಾಗೂ ಗೋಮಾಳದ ಜಾಗ ಅತಿಕ್ರಮಣವಾಗಿದ್ದರೆ ಅದನ್ನು ಮತ್ತೊಮ್ಮೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು
ಎಚ್.ಬಿ. ಪಿಜರಾಲ್ ತಹಶೀಲ್ದಾರ್ ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT