ಸೋಮವಾರ, 16 ಫೆಬ್ರುವರಿ 2026
×
ADVERTISEMENT
ADVERTISEMENT

ಶಿರಸಿ: ಬಾಂದಾರ ಸಹಿತ ಸೇತುವೆ ಯೋಜನೆ ನನೆಗುದಿಗೆ

₹1.5 ಕೋಟಿ ಮೊತ್ತದ ಪ್ರಸ್ತಾವನೆಗೆ ಸಿಗದ ಅನುಮೋದನೆ
Published : 28 ಜನವರಿ 2026, 6:56 IST
Last Updated : 28 ಜನವರಿ 2026, 6:56 IST
ಫಾಲೋ ಮಾಡಿ
Comments
ಸ್ಥಳೀಯರು ಓಡಾಟಕ್ಕೆ ಅನುಕೂಲವಾಗಲು ದುರಸ್ತಿ ಮಾಡಲಾಗಿದೆ. ಆದರೆ ಅದು ತಾತ್ಕಾಲಿಕವಾಗಿದ್ದು ಶಾಸಕರು ಸಂಸದರು ಗಮನವಹಿಸಿ ಹೊಸ ಸೇತುವೆ ನಿರ್ಮಾಣ ಮಾಡಿ ಜನರಿಗೆ ಅನುಕೂಲ ಕಲ್ಪಿಸಬೇಕು.
ಪ್ರಕಾಶ ಹೆಗಡೆ ಹಲಗೆ ಭೈರುಂಬೆ ಗ್ರಾ.ಪಂ. ಸದಸ್ಯ
ಈ ಹಿಂದೆ ನಬಾರ್ಡ್‍ಗೆ ಪ್ರಸ್ತಾವ ಸಲ್ಲಿಸಲಾಗಿದ್ದು ಅದರಲ್ಲಿ ಅನುದಾನ ನೀಡಿಲ್ಲ. ಅದಾದ ನಂತರ ಮತ್ತೆ ಸರ್ಕಾರಕ್ಕೆ ಬಾಂದಾರ ಸಹಿತ ಸೇತುವೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾಗುವ ವಿಶ್ವಾಸವಿದೆ.
ವಿಕಾಸ ನಾಯ್ಕ ಸಣ್ಣ ನೀರಾವರಿ ಇಲಾಖೆ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT