ಸ್ಥಳೀಯರು ಓಡಾಟಕ್ಕೆ ಅನುಕೂಲವಾಗಲು ದುರಸ್ತಿ ಮಾಡಲಾಗಿದೆ. ಆದರೆ ಅದು ತಾತ್ಕಾಲಿಕವಾಗಿದ್ದು ಶಾಸಕರು ಸಂಸದರು ಗಮನವಹಿಸಿ ಹೊಸ ಸೇತುವೆ ನಿರ್ಮಾಣ ಮಾಡಿ ಜನರಿಗೆ ಅನುಕೂಲ ಕಲ್ಪಿಸಬೇಕು.
ಪ್ರಕಾಶ ಹೆಗಡೆ ಹಲಗೆ ಭೈರುಂಬೆ ಗ್ರಾ.ಪಂ. ಸದಸ್ಯ
ಈ ಹಿಂದೆ ನಬಾರ್ಡ್ಗೆ ಪ್ರಸ್ತಾವ ಸಲ್ಲಿಸಲಾಗಿದ್ದು ಅದರಲ್ಲಿ ಅನುದಾನ ನೀಡಿಲ್ಲ. ಅದಾದ ನಂತರ ಮತ್ತೆ ಸರ್ಕಾರಕ್ಕೆ ಬಾಂದಾರ ಸಹಿತ ಸೇತುವೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾಗುವ ವಿಶ್ವಾಸವಿದೆ.