ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಪಂಡಿತ ಗ್ರಂಥಾಲಯ ಸ್ಥಳಾಂತರಕ್ಕೆ ದೊರೆಯದ ಅನುದಾನ

27 ಸಾವಿರ ಅಮೂಲ್ಯ ಪುಸ್ತಕಗಳಿರುವ ಪಂಡಿತ ಗ್ರಂಥಾಲಯ
Published : 7 ಜುಲೈ 2024, 6:10 IST
Last Updated : 7 ಜುಲೈ 2024, 6:10 IST
ಫಾಲೋ ಮಾಡಿ
Comments
ಜ್ಞಾನ ಭಂಡಾರವಾಗಿರುವ ಪಂಡಿತ ಗ್ರಂಥಾಲಯ ಹೊಸ ಕಟ್ಟಡಕ್ಕೆ ಸ್ಥಳಾಂತರವಾದರೆ ಇಲ್ಲಿರುವ ಅಮೂಲ್ಯ ಪುಸ್ತಕಗಳ ರಕ್ಷಣೆ ಸಾಧ್ಯ. ತಕ್ಷಣ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು.
ವೆಂಕಟಾಚಲ ಹೆಗಡೆ ಓದುಗ ಸದಸ್ಯ
ಈಗಾಗಲೇ ದಾನಿಗಳೊಬ್ಬರು ಸ್ಥಳ ನೀಡಲು ಒಪ್ಪಿಗೆ ಸೂಚಿಸಿದ್ದು ಅನುದಾನ ಬಿಡುಗಡೆಯ ನಂತರ ನೂತನ ಕಟ್ಟಡ ನಿರ್ಮಿಸಲು ಮುಂದಾಗಲಾಗುವುದು
ಹರೀಶ್ ಪಂಡಿತ್ ಪಂಡಿತ್ ಗ್ರಂಥಾಲಯ ಸಮಿತಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT