ಸುದ್ದಿ ತಿಳಿಯುತ್ತಿದ್ದಂತೆ ಹಳಿಯಾಳ ಪೊಲೀಸ್ ಠಾಣೆಯಸಿಬ್ಬಂದಿಕೂಡಲೇ ಕಾರ್ಯಪ್ರವೃತ್ತರಾದರು.ಕಳ್ಳರನ್ನು ಹುಡುಕಿ ಬೆನ್ನಟ್ಟಿದಾಗಕಳ್ಳರ ಗುಂಪಿನಲ್ಲಿದ್ದ ಒಬ್ಬ, ಪೊಲೀಸ್ ಕಾನ್ಸ್ಟೆಬಲ್ ಅಶೋಕ ಬಸಲಿಂಗಪ್ಪಾ ಹುಬ್ಬಳ್ಳಿ ಎಂಬುವವರು ಮೇಲೆ ಹಲ್ಲೆ ಮಾಡಿದ. ಇದೆಲ್ಲವೂ ಸಿನಿಮೀಯ ಮಾದರಿಯಲ್ಲಿ ಕಳ್ಳರು ಕತ್ತಲಲ್ಲಿ ತಪ್ಪಿಸಿಕೊಂಡರು ಎಂದು ಸ್ಥಳೀಯರು ತಿಳಿಸಿದ್ದಾರೆ.