ಸೋಮವಾರ, 4 ಆಗಸ್ಟ್ 2025
×
ADVERTISEMENT
ADVERTISEMENT

ಉತ್ತರ ಕನ್ನಡ: ಅಬ್ಬರದ ಮಳೆಗೆ ಹದಗೆಟ್ಟ ಪೇಟೆ ರಸ್ತೆ

Published : 4 ಆಗಸ್ಟ್ 2025, 5:07 IST
Last Updated : 4 ಆಗಸ್ಟ್ 2025, 5:07 IST
ಫಾಲೋ ಮಾಡಿ
Comments
ಕುಮಟಾ ಪಟ್ಟಣದ ರಸ್ತೆ ದುರಸ್ತಿಗೆ ಎರಡು ವರ್ಷಗಳಿಂದ ಹಣ ಮಂಜೂರಿ ಆಗಿಲ್ಲ. ಶಾಸಕರ ನಿಧಿ ಮೊತ್ತದಿಂದಲೇ ಅಲ್ಲಲ್ಲಿ ದುರಸ್ತಿ ಕಾರ್ಯ ಕೈಕೊಳ್ಳಲಾಗುತ್ತಿದೆ.
ದಿನಕರ ಶೆಟ್ಟಿ, ಕುಮಟಾ ಶಾಸಕ
ದಾಂಡೇಲಿ ನಗರದ ಹಲವು ರಸ್ತೆಗಳು ಕೆಸರು ಗದ್ದೆಯಂತಾಗಿವೆ. ರಸ್ತೆ ದುರಸ್ತಿಗೆ ಅನುದಾನವೇ ಇಲ್ಲ ಎನ್ನುವ ಉತ್ತರವನ್ನು ನಗರಸಭೆಯವರು ನೀಡುತ್ತಾರೆ
ಸುಧೀರ ಶೆಟ್ಟಿ, ದಾಂಡೇಲಿ ಸೇವಾ ಸಂಕಲ್ಪ ತಂಡದ ಸದಸ್ಯ
ಯಲ್ಲಾಪುರ ಪಟ್ಟಣದ ಐಬಿ ರಸ್ತೆ ಕಿರಿದಾಗಿದೆಯಲ್ಲದೆ ಹೊಂಡದಿಂದ ಕೂಡಿ ಸಾರ್ವಜನಿಕರಿಗೆ ತೊಂದರೆ ಆಗಿದೆ. ಇದನ್ನು ಶೀಘ್ರವಾಗಿ ಸರಿಪಡಿಸಬೇಕು.
ಸತೀಶ ನಾಯ್ಕ, ಯಲ್ಲಾಪುರ ನಿವಾಸಿ
ಶಿರಸಿ ನಗರದ ಡ್ರೈವರ್ ಕಟ್ಟೆ ಬಳಿ ರಸ್ತೆಯ ದುಃಸ್ಥಿತಿ
ಶಿರಸಿ ನಗರದ ಡ್ರೈವರ್ ಕಟ್ಟೆ ಬಳಿ ರಸ್ತೆಯ ದುಃಸ್ಥಿತಿ
ಭಟ್ಕಳ ಪಟ್ಟಣದ ಮೂಡಭಟ್ಕಳ ಬೈಪಾಸ್‌ ಬಳಿ ಹೆದ್ದಾರಿಯಲ್ಲಿ ಬಿದ್ದ ಹೊಂಡಗಳು.
ಭಟ್ಕಳ ಪಟ್ಟಣದ ಮೂಡಭಟ್ಕಳ ಬೈಪಾಸ್‌ ಬಳಿ ಹೆದ್ದಾರಿಯಲ್ಲಿ ಬಿದ್ದ ಹೊಂಡಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT