ಸೋಮವಾರ, 29 ಡಿಸೆಂಬರ್ 2025
×
ADVERTISEMENT
ADVERTISEMENT

ಸ್ವಾತಂತ್ರ್ಯ ಸಂಗ್ರಾಮಕ್ಕೆ ಭಗವದ್ಗೀತೆ ಪ್ರೇರಣೆ: ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್

16 ಸಾವಿರ ಭಾಮಿನಿ ಷಟ್ಪದಿಯ ‘ಶ್ರೀಕೃಷ್ಣ ಲೀಲಾಮೃತ’ ಮಹಾಕಾವ್ಯ ಬಿಡುಗಡೆ
Published : 29 ಡಿಸೆಂಬರ್ 2025, 4:59 IST
Last Updated : 29 ಡಿಸೆಂಬರ್ 2025, 4:59 IST
ಫಾಲೋ ಮಾಡಿ
Comments
ನಾನು ಐದೇ ವರ್ಷದಲ್ಲಿ ಈ ಕೃತಿ ರಚಿಸಿ ಮುಗಿಸಿದ್ದೆ. ಪ್ರಕಾಶನ ಮಾತ್ರ ಸಾಧ್ಯವಾಗಲಿಲ್ಲ. ಎತ್ನಳ್ಳಿ ಮಲ್ಲಯ್ಯ ಅವಿರತ ಶ್ರಮ ಹಾಕಿದ್ದರಿಂದಲೇ ನನ್ನ ಇಳಿಗಾಲದಲ್ಲಿ ಈ ಕೃತಿ ಹೊರಬರುವುದು ಸಾಧ್ಯವಾಯಿತು
–ರಂಗೋಪಂತ ನಾಗರಾಜರಾಯರು ಕೃತಿಕಾರ
ಭಾಮಿನಿ ಷಟ್ಪದಿಯಲ್ಲಿರುವ ಮಹಾಕಾವ್ಯಗಳ ಮೇಲೆ ಉಪನ್ಯಾಸ ನೀಡುವ ಗಮಕ ವಾಚನ ಮಾಡುವವರ ಸಂಖ್ಯೆ ಹೆಚ್ಚಬೇಕಾಗಿದೆ ಇಲ್ಲವಾದರೆ ಈ ಮಹಾಕಾವ್ಯ ಸಂಪ್ರದಾಯ ನಶಿಸಿ ಹೋಗುವ ಅಪಾಯ ಇದೆ
–ಪಾವಗಡ ಪ್ರಕಾಶ ರಾವ್ ಪ್ರವಚನಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT