ಶಾಸಕ ಈ. ತುಕಾರಾಂ, ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಬಿ.ವಿ. ಶಿವಯೋಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಗುರುಸಿದ್ದನಗೌಡ, ಹೊಸಪೇಟೆ ಬ್ಲಾಕ್ ಅಧ್ಯಕ್ಷ ಇಮಾಮ್ ನಿಯಾಜಿ, ಮುಖಂಡರಾದ ಗುಜ್ಜಲ್ ರಘು, ಹಡಗಲಿ ವೀರಭದ್ರಪ್ಪ, ಡಾಣಿ ರಾಘವೇಂದ್ರ, ಜಿ.ಆರ್. ಸಿದ್ದೇಶ, ಪಟ್ಟಣ ಪಂಚಾಯ್ತಿ ಸದಸ್ಯ ಸೈಯದ್ ಶುಕೂರ್, ಎನ್. ದುರುಗೇಶ್, ಬೋಸಣ್ಣ, ಸಿ.ಬಿ. ಸಿದ್ದೇಶ, ಎಂ. ಕುಮಾರಸ್ವಾಮಿ ಇದ್ದರು.