<p>ಹೊಸಪೇಟೆ (ವಿಜಯನಗರ): ಇಲ್ಲಿನ ಮಲ್ಲಿಗೆ ಹೋಟೆಲ್ ಆವರಣದಲ್ಲಿ ಮೂರು ದಿನ ನಡೆದ ಕಟ್ಟಡ ನಿರ್ಮಾಣ ಸಾಮಗ್ರಿಗಳ ಪ್ರದರ್ಶನ ‘ಬಿಲ್ಡ್ ಟೆಕ್–2024’ ಭಾನುವಾರ ಎಂಜಿನಿಯರ್ಸ್ ಡೇ ಆಚರಣೆಯೊಂದಿಗೆ ಕೊನೆಗೊಂಡಿತು.</p>.<p>ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ಸ್ (ಎಸಿಸಿಇ ಆ್ಯಂಡ್ ಎ) ಅಧ್ಯಕ್ಷ ಭೂಪಾಳ ಶ್ರೀಪಾದ್ ಮಾತನಾಡಿ, ‘25 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ. ಪ್ರತಿ ವರ್ಷ ಪ್ರದರ್ಶನ ನಡೆಸಲು ಯೋಜಿಸಿದ್ದೇವೆ’ ಎಂದು ಹೇಳಿದರು.</p>.<p>ಸಿದ್ಧಾರ್ಥ ಸಿಂಗ್ ಮಾತನಾಡಿ, ‘ವಾಸ್ತು ವಿನ್ಯಾಸಕಾರ ಶ್ರೀಪಾದ್ ಅವರಿಗೆ ವಿಶ್ವಕರ್ಮ ಪ್ರಶಸ್ತಿ ಸಲ್ಲಬೇಕು’ ಎಂದರು.</p>.<p>ನಗರಸಭೆಯ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಉಪಾಧ್ಯಕ್ಷ ರಮೇಶ್ ಗುಪ್ತ, ಸಂಘಟಕ ಯುಎಸ್ ಕಮ್ಯುನಿಕೇಷನ್ಸ್ನ ಉಮಾಪತಿ ಮಾತನಾಡಿದರು.</p>.<p>ಸಂಘದ ಕಾರ್ಯದರ್ಶಿ ಡಿ.ಚಂದ್ರಶೇಖರ್, ಉಪಾಧ್ಯಕ್ಷ ರಾಮ ಜೋಶಿ, ಎಂಜಿನಿಯರ್ಗಳಾದ ಅರುಣ್ ತೆಗ್ಗಿ, ಗವಿಸಿದ್ದಯ್ಯ, ಅರುಣ್ ಕುಮಾರ ರಾಯಬಾಗಿ, ಗಣೇಶ್ ವೈದ್ಯ, ವೇಣುಗೋಪಾಲ್, ಕಲ್ಮೇಶ್ ತೋಟದ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸಪೇಟೆ (ವಿಜಯನಗರ): ಇಲ್ಲಿನ ಮಲ್ಲಿಗೆ ಹೋಟೆಲ್ ಆವರಣದಲ್ಲಿ ಮೂರು ದಿನ ನಡೆದ ಕಟ್ಟಡ ನಿರ್ಮಾಣ ಸಾಮಗ್ರಿಗಳ ಪ್ರದರ್ಶನ ‘ಬಿಲ್ಡ್ ಟೆಕ್–2024’ ಭಾನುವಾರ ಎಂಜಿನಿಯರ್ಸ್ ಡೇ ಆಚರಣೆಯೊಂದಿಗೆ ಕೊನೆಗೊಂಡಿತು.</p>.<p>ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ಸ್ (ಎಸಿಸಿಇ ಆ್ಯಂಡ್ ಎ) ಅಧ್ಯಕ್ಷ ಭೂಪಾಳ ಶ್ರೀಪಾದ್ ಮಾತನಾಡಿ, ‘25 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ. ಪ್ರತಿ ವರ್ಷ ಪ್ರದರ್ಶನ ನಡೆಸಲು ಯೋಜಿಸಿದ್ದೇವೆ’ ಎಂದು ಹೇಳಿದರು.</p>.<p>ಸಿದ್ಧಾರ್ಥ ಸಿಂಗ್ ಮಾತನಾಡಿ, ‘ವಾಸ್ತು ವಿನ್ಯಾಸಕಾರ ಶ್ರೀಪಾದ್ ಅವರಿಗೆ ವಿಶ್ವಕರ್ಮ ಪ್ರಶಸ್ತಿ ಸಲ್ಲಬೇಕು’ ಎಂದರು.</p>.<p>ನಗರಸಭೆಯ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಉಪಾಧ್ಯಕ್ಷ ರಮೇಶ್ ಗುಪ್ತ, ಸಂಘಟಕ ಯುಎಸ್ ಕಮ್ಯುನಿಕೇಷನ್ಸ್ನ ಉಮಾಪತಿ ಮಾತನಾಡಿದರು.</p>.<p>ಸಂಘದ ಕಾರ್ಯದರ್ಶಿ ಡಿ.ಚಂದ್ರಶೇಖರ್, ಉಪಾಧ್ಯಕ್ಷ ರಾಮ ಜೋಶಿ, ಎಂಜಿನಿಯರ್ಗಳಾದ ಅರುಣ್ ತೆಗ್ಗಿ, ಗವಿಸಿದ್ದಯ್ಯ, ಅರುಣ್ ಕುಮಾರ ರಾಯಬಾಗಿ, ಗಣೇಶ್ ವೈದ್ಯ, ವೇಣುಗೋಪಾಲ್, ಕಲ್ಮೇಶ್ ತೋಟದ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>