ಬೆಂಗಳೂರು ಹೆಬ್ಬಾಳ ನಿವಾಸಿ ಶ್ರೀನಿವಾಸುಲು ಅವರು 17 ವರ್ಷಗಳಿಂದ ಚಿಕಣಿ (ಮಿನಿಯೇಚರ್) ಕಲಾಕೃತಿಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪೆನ್ರಿಫಿಲ್ನಲ್ಲಿ ಅವರು ಐಫೆಲ್ ಗೋಪುರ, ತಾಜ್ಮಹಲ್, ಚಾರ್ಮಿನರ್, ಗೇಟ್ವೇ ಆಫ್ ಇಂಡಿಯಾ, ಅಮೃತಸರದ ಸ್ವರ್ಣಮಂದಿರ, ಜೈಪುರದ ಹವಾಮಹಲ್, ಸಿಡ್ನಿಯ ಹಾರ್ಬರ್ ಸೇತುವೆ, ಪೀಸಾ ಗೋಪುರ, ಮೈಸೂರಿನ ಸೇಂಟ್ ಫಿಲೋಮಿನಾ ಚರ್ಚ್ ಸೇರಿ ಪ್ರಮುಖವಾದುದ್ದನ್ನು ಸಿದ್ಧಪಡಿಸಿದ್ದಾರೆ.