‘ಶ್ರೀ ಕೃಷ್ಣದೇವರಾಯ ಆತನ ಪ್ರಜೆಗಳನ್ನು ಮಕ್ಕಳಂತೆ ನೋಡುತ್ತಿದ್ದ. ಶಿಕ್ಷಣ, ಸಾಹಿತ್ಯ, ಸಂಗೀತ, ನೃತ್ಯ ಹೀಗೆ ಯಾರಿಗೆ ಯಾವುದರಲ್ಲಿ ಅಭಿರುಚಿ ಇದೆಯೋ ಅವರಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದ್ದ. ಇಲ್ಲಿನ ಸ್ಮಾರಕಗಳು, ದೇವಾಲಯಗಳು, ಶ್ರೀಮಂತ ವಾಸ್ತುಶಿಲ್ಪ ನೋಡಿದ ನಂತರ ಬಹಳ ಖುಷಿಯಾಗಿದೆ. ಇಂತಹ ಸುಂದರವಾದ ಸ್ಥಳ ಮತ್ತೆಲ್ಲಿಯೂ ನೋಡಿಲ್ಲ’ ಎಂದರು.