ಲೇಖಕರಾದ ನೂರ್ ಜಹಾನ್-ಗಡಿನಾಡ ಸೈನಿಕನಿಗೆ, ಪರಶುರಾಮ-ಗೃಹರಕ್ಷಕರು, ಎಚ್. ಸೌಭಾಗ್ಯಲಕ್ಷ್ಮಿ -ಅಗ್ನಿಪಥದ ಅಗ್ನಿವೀರರು, ಉಮಾಮಹೇಶ್ವರ-ವಿಕಾಸದ ದಾರಿ-ವಿಕಾಸದ ಹಾದಿ, ಟಿ.ಯಮುನಪ್ಪ-ಕಾರ್ಗಿಲ್ ವಿಜಯೋತ್ಸವ, ಸಂಗಮೇಶ ಗಣಿ-ಬಾಪೂಜಿ ಮತ್ತೊಮ್ಮೆ ಹುಟ್ಟಿ ಬಾ, ವೆಂಕಟೇಶ ಬಡಿಗೇರ್-ಬಿಕ್ಕಿ ಬಿಕ್ಕಿ ಅತ್ತಳು ನನ್ನವ್ವ, ಅಂಜಲಿ ಬೆಳಗಲ್-ದೇಶವಾಸಿ, ಗೋವಿಂದಪ್ಪ–ಮುಗ್ಧತತೆಯ ಬ್ರೈನ್ ವಾಶ್, ನಾಗರಾಜ್ ಘಂಟಿ-ಎನ್ನ ಹುಟ್ಟು, ಬಸಂತ್ ಡಿ.-ಹೊತ್ತಿನ ನಾಟಕವಷ್ಟೇ, ವಿಶಾಲ್ ಮ್ಯಾಸರ-ಯುದ್ಧವೆಂದರೆ ಹೀಗೆ, ಡಾ.ಎಸ್.ಡಿ. ಸುಲೋಚನಾ -ವಂದನೆ ನಿಮಗೆ ಅಭಿನಂದನೆ, ಪ್ರಹ್ಲಾದ್ ರಾವ್-ವಿಜಯೋತ್ಸವ, ಉದೇದಪ್ಪ-ನಮ್ಮ ಯೋಧರು, ಕವಿತಾ ನಾಯ್ಡು-ನಾನು ಎಂದೆಂದಿಗೂ ಚಿರರುಣಿ, ಜಾತಪ್ಪ-ಕಾಲಹರಣ ಶೀರ್ಷಿಕೆಯಡಿ ಕವನ ವಾಚಿಸಿದರು. ಬಹುತೇಕ ಕವಿತೆಗಳು ದೇಶಭಕ್ತಿ, ಬಡತನ, ಬೆಲೆ ಏರಿಕೆ, ಶೋಷಣೆ ಮೇಲೆ ಬೆಳಕು ಚೆಲ್ಲಿದವು.