ಅಮೂಲ್ಯ ಮತವನ್ನು ಅಯೋಗ್ಯರಿಗೆ, ಸಮಾಜದ್ರೋಹಿಗಳಿಗೆ, ಭ್ರಷ್ಟರಿಗೆ ನೀಡುವ ಬದಲು ದೇಶ, ರಾಜ್ಯವನ್ನು ಲಂಚಮುಕ್ತಗೊಳಿಸುವ ಧ್ಯೇಯ ಹೊಂದಿರುವ ಕೆ.ಆರ್.ಎಸ್. ಪಕ್ಷಕ್ಕೆ ನೀಡಬೇಕು. ಗ್ರಾಮೀಣ ಭಾಗದಲ್ಲಿ ಬಡತನ ನಿರ್ಮೂಲನೆ, ಉತ್ತಮ ಶಾಲೆ, ಆಸ್ಪತ್ರೆ ಕಟ್ಟುವುದು ನಮ್ಮ ಆದ್ಯತೆಯಾಗಿದೆ. ಈ ಚುನಾವಣೆಯಲ್ಲಿ ದುರಹಂಕಾರಿ ಶಾಸಕನನ್ನು ಸೋಲಿಸಿ ನಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಅಭ್ಯರ್ಥಿ ಎಲ್.ಅನಿಲ್ ಕುಮಾರ್, ಪಕ್ಷದ ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಚಂದ್ರಶೇಖರ ದೊಡ್ಡಮನಿ ಇದ್ದರು.