‘ಸರ್ಕಾರ ಸಮಾಜಕ್ಕೆ 2ಎ ಮೀಸಲು ಘೋಷಿಸುತ್ತದೆ ಎನ್ನುವ ಭರವಸೆ ಇದೆ. ಒಂದುವೇಳೆ ಸರ್ಕಾರ ಮಾತಿನಿಂದ ಹಿಂದೆ ಸರಿದರೆ ಹೋರಾಟ ಮುಂದುವರೆಸಲಾಗುತ್ತದೆ. ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ’ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಪಂಚಮಸಾಲಿ ಸಮಾಜದ ಮುಖಂಡರಾದ ಮಾವಿನಹಳ್ಳಿ ಬಸವರಾಜ, ವಿರೇಶ್, ಬಸವರಾಜ, ರವಿ ಕುಮಾರ ಇದ್ದರು.