ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾಧ್ಯಾಪಕರಾದ ಟಿ.ಎಚ್. ಬಸವರಾಜ, ಅಬ್ದುಲ್ ಸಮದ್ ಕೊಟ್ಟೂರು, ಪವನಕುಮಾರ್ ಗೌಡ, ಐಕ್ಯುಎಸಿಯ ಸಹಾಯಕ ನಿರ್ದೇಶಕಿ ಡಿ. ಪ್ರಭಾ ಪಾಲ್ಗೊಂಡಿದ್ದರು. ಎಂ.ಎ.ಪಿಎಚ್.ಡಿ ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಾದ ನಾಗರಾಜ ಎಚ್.ಎ., ಬುಂಡ ಲಕ್ಷ್ಮಣ ನಾಯ್ಕ, ನಾಗರತ್ನ ಎಚ್., ಶೀತಲ್ ಬೇಕ್ವಾಡಕರ್, ಜಿ. ಪ್ರಭಾಲತಾ, ಎಂ.ಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿಯಾದ ಹೊನ್ನಪ್ಪ, ಎಂ.ಎಸ್ಸಿ. ಯೋಗ ವಿದ್ಯಾರ್ಥಿನಿ ಜಯಶ್ರೀ ಮಾತನಾಡಿ, ಭಾಷಾಂತರದ ವಿಶಾಲವಾದ ಲೋಕವೊಂದನ್ನು ಈ ಮೂರು ದಿನಗಳಲ್ಲಿ ತೋರಿಸಿಕೊಡಲಾಗಿದೆ ಎಂದು ತಿಳಿಸಿದರು.