ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ತುಂಗಭದ್ರಾ ಅವಘಡ: ಏತ ನೀರಾವರಿ ನಂಬಿದ ರೈತರಿಗೆ ಆತಂಕ

ಕ್ರಸ್ಟ್‌ಗೇಟ್ ನೀರಲ್ಲಿ ಕೊಚ್ಚಿ ಹೋದುದರ ಪರಿಣಾಮ
Published : 15 ಆಗಸ್ಟ್ 2024, 7:22 IST
Last Updated : 15 ಆಗಸ್ಟ್ 2024, 7:22 IST
ಫಾಲೋ ಮಾಡಿ
Comments
ಭತ್ತ ನಾಟಿ ಮಾಡಿದ್ದೇವೆ. ಆದರೆ ಈ ಅವಾಂತರದಿಂದಾಗಿ ನೀರಿನ ಮಟ್ಟ ಕಡಿಮೆಯಾಗುವದರಿಂದ ನೀರು ಹರಿದು ಬರುವ ಬಗ್ಗೆ ಅನುಮಾನವಿದೆ.
ಹುಗ್ಗಿ ಬಸವರಾಜ, ವೆಂಕಟಾಪುರ ಗ್ರಾಮದ ರೈತ
ಈ ಏತ ನೀರಾವರಿ ಯೋಜನೆಯನ್ನೇ ನಂಬಿ ಬಿತ್ತಿಬೆಳೆದ ವ್ಯಾಪ್ತಿಯ ನೂರಾರು ರೈತರಲ್ಲಿ ಈಗಾಗಲೇ ಆತಂಕ ಮೂಡಿದೆ ಬೇಗ ಗೇಟ್ ಅಳವಡಿಸಿ ನೀರು ತುಂಬಲಿ.
ಅಯ್ಯನಹಳ್ಳಿ ಮಾಬು ಸಾಹೇಬ್, ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮರಿಯಮ್ಮನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT