<p><strong>ಹೂವಿನಹಡಗಲಿ</strong>: ಅವಧಿ ಮೀರಿದ ನಂದಿನಿ ಉತ್ಪನ್ನಗಳನ್ನು ಸಗಟು ಮಾರಾಟಗಾರರಿಗೆ ಪೂರೈಸಿದ ಮತ್ತು ಕರ್ತವ್ಯ ಲೋಪ ಆರೋಪದ ಮೇಲೆ ದಾವಣಗೆರೆ ಮಾರಾಟ ಮಳಿಗೆಯ ಸಹಾಯಕ ನಿರ್ದೇಶಕ ಪೂಜಾರಿ ಪ್ರಭುರಾಜ ಅವರನ್ನು ಅಮಾನತು ಮಾಡಲಾಗಿದೆ ಎಂದು ಕರ್ನಾಟಕ ಹಾಲು ಮಹಾಮಂಡಳದ ಹೆಚ್ಚುವರಿ ನಿರ್ದೇಶಕರು ತಿಳಿಸಿದ್ದಾರೆ.</p>.<p>ಪಟ್ಟಣದ ನಂದಿನಿ ಪಾರ್ಲರ್ಗೆ ಮಂಗಳವಾರ ಅವಧಿ ಮೀರಿದ ನಂದಿನಿ ಉತ್ಪನ್ನಗಳು ಸರಬರಾಜು ಆಗಿದ್ದವು. ಸಗಟು ಮಾರಾಟಗಾರ ರವಿಕುಮಾರ್ ಸೊಪ್ಪಿನ ಎಂಬವರು, ‘ಅವಧಿ ಮೀರಿದ ಉತ್ಪನ್ನಗಳ ಮಾರಾಟಕ್ಕೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ</strong>: ಅವಧಿ ಮೀರಿದ ನಂದಿನಿ ಉತ್ಪನ್ನಗಳನ್ನು ಸಗಟು ಮಾರಾಟಗಾರರಿಗೆ ಪೂರೈಸಿದ ಮತ್ತು ಕರ್ತವ್ಯ ಲೋಪ ಆರೋಪದ ಮೇಲೆ ದಾವಣಗೆರೆ ಮಾರಾಟ ಮಳಿಗೆಯ ಸಹಾಯಕ ನಿರ್ದೇಶಕ ಪೂಜಾರಿ ಪ್ರಭುರಾಜ ಅವರನ್ನು ಅಮಾನತು ಮಾಡಲಾಗಿದೆ ಎಂದು ಕರ್ನಾಟಕ ಹಾಲು ಮಹಾಮಂಡಳದ ಹೆಚ್ಚುವರಿ ನಿರ್ದೇಶಕರು ತಿಳಿಸಿದ್ದಾರೆ.</p>.<p>ಪಟ್ಟಣದ ನಂದಿನಿ ಪಾರ್ಲರ್ಗೆ ಮಂಗಳವಾರ ಅವಧಿ ಮೀರಿದ ನಂದಿನಿ ಉತ್ಪನ್ನಗಳು ಸರಬರಾಜು ಆಗಿದ್ದವು. ಸಗಟು ಮಾರಾಟಗಾರ ರವಿಕುಮಾರ್ ಸೊಪ್ಪಿನ ಎಂಬವರು, ‘ಅವಧಿ ಮೀರಿದ ಉತ್ಪನ್ನಗಳ ಮಾರಾಟಕ್ಕೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>