ತಹಶೀಲ್ದಾರ್ ಚಂದ್ರಶೇಖರ್ ಶಂಭಣ್ಣ ಗಾಳಿ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಪಿ.ರಮೇಶ್, ಕಾರ್ಯದರ್ಶಿ ಶ್ರೀನಿವಾಸ್, ಮಹೇಶ್ವರಗೌಡ, ಸಿ.ಬಸವರಾಜ, ಟಿ.ಜಿ.ಎಂ.ಕೊಟ್ರೇಶ್, ಎಚ್.ಆಂಜನೇಯ, ಕೊಟ್ರೇಶ್ ಶೆಟ್ಟರ್, ಚಂದ್ರಶೇಖರ್, ಜಗದೀಶ್, ಯಾಸ್ಮೀನ್, ನಾಗರತ್ನಾ, ಶಿವಗಂಗಮ್ಮ, ಶ್ರೀದೇವಿ, ಗುರುಬಸವರಾಜ ಪಾಲ್ಗೊಂಡಿದ್ದರು.