ಕಲಬುರ್ಗಿ ವಿಭಾಗೀಯ ಅಧ್ಯಕ್ಷ ಚಂದ್ರಕಾಂತ ನಾಟೀಕಾರ, ಬೆಳಗಾವಿ ವಿಭಾಗೀಯ ಪ್ರಧಾನ ಕಾರ್ಯದರ್ಶಿರವೀಂದ್ರ ನಾರಾಯಣಪುರ, ಪ್ರತಾಪ ಭರತ, ರಮೇಶ ಕಟ್ಟಿಮನಿ, ಶಿವಾಜಿ ಪಠಾಣ, ಧರ್ಮಣ್ಣ ಪೂಜಾರಿ, ಕುಮಾರ ಜಾಧವ, ಜ್ಞಾನೇಶ ಪೂಜಾರಿ, ಬಾಳಪ್ಪ ಹರಿಜನ, ನೀಲಪ್ಪ ತೊಂಡಿಕಟ್ಟಿ, ಅಶೋಕ ರತ್ನಾಕರ, ಶಿವಾನಂದ ರೂಗಿ, ರಾಜು ಮಾಂಗ, ಮಲ್ಲಪ್ಪ ಮಾಂಗ, ಸೋಮಶೇಖರ ಶ್ರೀಮಂತ, ರಾಕೇಶ ಗಾಯಕವಾಡ, ಸಿದರಾಮ ನಂದರಗಿ, ಉಮೇಶ ಮಾಂಗ, ಗಂಗಾಧರ ಮಾಂಗ, ಶ್ರಿಶೈಲ ಕಟ್ಟಿಮನಿ, ಸದಾಶಿವ ಮಾದರ ಶಿವಾ ಕೋಳಿ, ಖಾಜಪ್ಪ ಮಾಂಗ ಧರಣಿಯಲ್ಲಿ ಪಾಲ್ಗೊಂಡಿದ್ದರು.