ಗುರುವಾರ, 30 ಅಕ್ಟೋಬರ್ 2025
×
ADVERTISEMENT
ADVERTISEMENT

ವಿಜಯಪುರ: ಅವಸಾನದ ಅಂಚಿನಲ್ಲಿ ವೀರರಾಜನ ಸಮಾಧಿ

ಸಮೀವುಲ್ಲಾ ಉಸ್ತಾದ
Published : 30 ಅಕ್ಟೋಬರ್ 2025, 4:50 IST
Last Updated : 30 ಅಕ್ಟೋಬರ್ 2025, 4:50 IST
ಫಾಲೋ ಮಾಡಿ
Comments
ಇಬ್ರಾಹಿಂ ರೋಜಾದಲ್ಲಿರುವ ರಾಜಕಾಲುವೆಗಳನ್ನು ಬಂದ್ ಮಾಡಿರುವುದರಿಂದ ಇಬ್ರಾಹಿಂ ರೋಜಾ ಹಾಗೂ ಅಲಿರೋಜಾದಲ್ಲಿ ಮಳೆ ನೀರು ಹೊರಹೋಗಲು ದಾರಿಯೇ ಇಲ್ಲ. ಹೀಗಾಗಿ ಮಳೆ ನೀರು ಸ್ಮಾರಕದ ಒಳಗಡೆಯೇ ನಿಲ್ಲುತ್ತಿದ್ದು ಇದರಿಂದ ಸ್ಮಾರಕಕ್ಕೆ ಹಾನಿಯಾಗುತ್ತಿದೆ. ಪುರಾತತ್ವ ಇಲಾಖೆ ಹಾಗೂ ಪಾಲಿಕೆಯವರು ಜಂಟಿಯಾಗಿ ಕಾರ್ಯ ನಿರ್ವಹಿಸಿ ಸ್ಮಾರಕವನ್ನು ಉಳಿಸಬೇಕು.
-ಅಬ್ದುಲ್ ರಜಾಕ್ ಹೊರ್ತಿ, ಮಾಜಿ ಪಾಲಿಕೆ ಸದಸ್ಯ
ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಲಿರೋಜಾದಂತಹ ಹಲವಾರು ಸ್ಮಾರಕಗಳು ಅವನತಿಯತ್ತ ಸಾಗುತ್ತಿವೆ. ಆದ್ದರಿಂದ ಪುರಾತತ್ವ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ತಕ್ಷಣವೇ ಇಂತಹ ಸ್ಮಾರಕ ಗುರುತಿಸಿ ಅವುಗಳ ರಕ್ಷಣೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬೇಕು.
-ಸಿದ್ದಲಿಂಗ್ ಬಾಗೇವಾಡಿ, ಎಐಡಿವೈಓ ರಾಜ್ಯ ಕಾರ್ಯದರ್ಶಿ
ಇಟ್ಟಿಗೆಗಳಿಂದ ಮರು ಸ್ಪರ್ಶ ನೀಡಿದ್ದ ಸಮಾಧಿಗಳು ಕುಂದು ಹೋಗಿರುವುದು – ಪ್ರಜಾವಾಣಿ ಚಿತ್ರ
ಇಟ್ಟಿಗೆಗಳಿಂದ ಮರು ಸ್ಪರ್ಶ ನೀಡಿದ್ದ ಸಮಾಧಿಗಳು ಕುಂದು ಹೋಗಿರುವುದು – ಪ್ರಜಾವಾಣಿ ಚಿತ್ರ
ಅನಾಥವಾಗಿ ಸ್ಮಾರಕದ ಒಳಗೆ ಬಿದ್ದರುವ ಬೋರ್ಡ್ – ಪ್ರಜಾವಾಣಿ ಚಿತ್ರ
ಅನಾಥವಾಗಿ ಸ್ಮಾರಕದ ಒಳಗೆ ಬಿದ್ದರುವ ಬೋರ್ಡ್ – ಪ್ರಜಾವಾಣಿ ಚಿತ್ರ
ಅಲಿರೋಜಾ – ಪ್ರಜಾವಾಣಿ ಚಿತ್ರ
ಅಲಿರೋಜಾ – ಪ್ರಜಾವಾಣಿ ಚಿತ್ರ
ಅಲಿರೋಜಾ ಆವರಣದಲ್ಲಿರುವ ಕಪ್ಪು ಶಿಲಾಮಂಟಪದ ಸಮಾಧಿ ಜಲಾವೃತವಾಗಿರುವುದು – ಪ್ರಜಾವಾಣಿ ಚಿತ್ರ
ಅಲಿರೋಜಾ ಆವರಣದಲ್ಲಿರುವ ಕಪ್ಪು ಶಿಲಾಮಂಟಪದ ಸಮಾಧಿ ಜಲಾವೃತವಾಗಿರುವುದು – ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT