ಬುಧವಾರ, 5 ನವೆಂಬರ್ 2025
×
ADVERTISEMENT
ADVERTISEMENT

ಬಸವನಬಾಗೇವಾಡಿ: ಮತಗಳ್ಳತನ ವಿರುದ್ಧ ಸಹಿ ಸಂಗ್ರಹ ಅಭಿಯಾನ

ಸಂವಿಧಾನ ಉಳಿಯಬೇಕಾದರೆ ಪಾರದರ್ಶಕ ಚುನಾವಣೆಗಳಾಗಬೇಕು : ಸಚಿವ ಶಿವಾನಂದ ಪಾಟೀಲ
Published : 5 ನವೆಂಬರ್ 2025, 5:34 IST
Last Updated : 5 ನವೆಂಬರ್ 2025, 5:34 IST
ಫಾಲೋ ಮಾಡಿ
Comments
ದೇಶಾದ್ಯಂತ ಕಾಂಗ್ರೆಸ್  ಹಮ್ಮಿಕೊಂಡಿರುವ ಮತಗಳ್ಳತನ ವಿರುದ್ಧ ಸಹಿ‌ ಸಂಗ್ರಹ ಅಭಿಯಾನಕ್ಕೆ ಬಸವನಬಾಗೇವಾಡಿಯಲ್ಲೂ ಚಾಲನೆ‌ ನೀಡಲಾಗಿದ್ದು ಪಾರದರ್ಶಕ‌ ನ್ಯಾಯಸಮ್ಮತ ಚುನಾವಣೆ ಬಯಸುವ ಎಲ್ಲಾ‌ ಮತದಾರರು ಈ ಅಭಿಯಾನದಲ್ಲಿ‌ ಭಾಗವಹಿಸಬೇಕು 
ಶಿವಾನಂದ ಪಾಟೀಲ‌ ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT