ಪ್ರಶಸ್ತಿ ಪುರಸ್ಕೃತರು:ಮುಖ್ಯ ಕಾರ್ಯಕಾರಿ ಅಧಿಕಾರಿ ದಿಲೀಪ ಸ್ವಾಮಿ, ಕಾಂಚನ ಫೌಂಡೇಶನ್ ಅಧ್ಯಕ್ಷ ಸುದೀಪ ಚಾಕೋತೆ, ಸಿದ್ದೇಶ್ವರ ನಿಂಬರ್ಗಿ, ಶರಣಪ್ಪ ಮಂಗಣೆ, ಸುನೀಲ ಮುನಾಳೆ, ಸಮೀರ ಕುಂಬಾರ, ಗುರುಸಿದ್ಧಯ್ಯ ಹಿರೇಮಠ, ಅಂಜಲಿ ಸಿರಸಿ, ಸುಹಾಸ ಉರವಣೆ, ಸುನೀಲ ಢಿಗೋಳೆ, ಕಲ್ಲಪ್ಪ ಬಿರಾಜದಾರ, ಗೌರಿಶಂಕರ ಸ್ವಾಮಿ, ಅಶೋಕ ಬಿರಾದಾರ, ಮಿಲಿಂದ ಸ್ವಾಮಿ, ಅಪ್ಪಾಸಾಹೇಬ ಗಂಜಿನಗೋಟೆ, ಮೇಘಾ ಧಾರಪಳೆ ಅವರಿಗೆಬಸವೇಶ್ವರ ಜೀವಮಾನ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.