<p><strong>ತಿಕೋಟಾ</strong>: ಮಾಹಾರಾಷ್ಟದ ಜತ್ತ ತಾಲ್ಲೂಕಿನ ಗುಡ್ಡಾಪೂರ ದಾನಮ್ಮದೇವಿ ದೇವಸ್ಥಾನಕ್ಕೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು ಗಡಿ ಭಾಗದ ಕರ್ನಾಟಕದ ಅಳಗಿನಾಳ ಗ್ರಾಮದ ಕದಂ ವಸ್ತಿ ಹತ್ತಿರ ಇರುವ ರಸ್ತೆಗೆ ಹೊಂದಿಕೊಂಡಿರುವ ಭಾವಿಯನ್ನು ಜಿಲ್ಲಾಧಿಕಾರಿಗ ಟಿ.ಭೂಬಾಲನ, ಪೋಲಿಸ್ ವರಿಷ್ಟಾಧಿಕಾರಿ ಹೃಷಕೇಶ ಸೋನಾವನೆ ಪರಿಶೀಲಿಸಿದರು.</p>.<p>ಇಕ್ಕಟ್ಟಾದ ರಸ್ತೆಯ ತಿರುವಿನ ಅಂಚಿಗೆ ಹೊಂದಿಕೊಂಡಿರುವ ಬಾವಿ ವಾಹನ ಸವಾರರಿಗೆ ಆತಂಕ ಸೃಷ್ಟಿಸಿದೆ. ವಾಹನ ಚಲಾಯಿಸುವಾಗ ಈ ರಸ್ತೆ ಮದ್ಯ ಜೀವ ಭಯದಲ್ಲೆ ಹಿಡಿದುಕೊಂಡು ಸಂಚರಿಸಬೇಕಾಗಿದೆ. ಅಮಾವಾಸ್ಯೆ ಬಂದರೆ ಈ ಮಾರ್ಗವಾಗಿ ಹತ್ತಾರು ವಾಹನ, ಕಾರು ಹಾಗೂ ಬೈಕ್ ಗಳು ಹೊಗುವದರಿಂದ ಮತ್ತು ಗುಡ್ಡಾಪೂರಕ್ಕೆ ನಿತ್ಯ ವಾಹನಗಳು ಸಂಚರಿಸುವುದನ್ನು ಮಾಹಿತಿ ಪಡೆದುಕೊಂಡರು.</p>.<p>ಆನಂತರ ಯೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಜೋತೆ ಮಾತನಾಡುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು. ಈಗ ತುರ್ತಾಗಿ ಭಾವಿ ಹತ್ತಿರ ಸೂಚನಾ ಫಲಕ ಅಳವಡಿಸಿ ವಾಹನ ಚಲಾಯಿಸುವವರಿಗೆ ಮಾಹಿತಿ ತಿಳಿಯುವಂತೆ ಮಾಡಬೇಕು ಎಂದು ಸ್ಥಳಿಯ ಅಧಿಕಾರಿಗಳಿಗೆ ಸೂಚಿಸಿದರು.</p>.<p>ಅಳಗಿನಾಳ ಗ್ರಾಮದ ಜನರಿಗೆ ಮತ್ತು ಧನಕರುಗಳಿಗೆ ನೀರಿನ ಸಮಸ್ಯೆ ಇದ್ದು ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಗ್ರಾಮದ ಮುಖಂಡರು ಮನವರಿಕೆ ಮಾಡಿದರು.</p>.<p>ಡಿಎಸ್ಪಿ ಗೀರಮಲ್ಲ ತಳಕಟ್ಟಿ, ತಾಲ್ಲೂಕಕಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಪ್ರವೀಣಕುಮಾರ ಸಾಲಿ, ಗ್ರಾಮ ಪಂಚಾಯತ ಕಾರ್ಯದರ್ಶಿ ಮುರಘೆಪ್ಪ ಸಾಂಪೂರ, ಸುಭಾಷ ಬಿರಾದಾರ, ಜಿ. ಜಿ. ಪವಾರ, ಜಮಖಂಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿಕೋಟಾ</strong>: ಮಾಹಾರಾಷ್ಟದ ಜತ್ತ ತಾಲ್ಲೂಕಿನ ಗುಡ್ಡಾಪೂರ ದಾನಮ್ಮದೇವಿ ದೇವಸ್ಥಾನಕ್ಕೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು ಗಡಿ ಭಾಗದ ಕರ್ನಾಟಕದ ಅಳಗಿನಾಳ ಗ್ರಾಮದ ಕದಂ ವಸ್ತಿ ಹತ್ತಿರ ಇರುವ ರಸ್ತೆಗೆ ಹೊಂದಿಕೊಂಡಿರುವ ಭಾವಿಯನ್ನು ಜಿಲ್ಲಾಧಿಕಾರಿಗ ಟಿ.ಭೂಬಾಲನ, ಪೋಲಿಸ್ ವರಿಷ್ಟಾಧಿಕಾರಿ ಹೃಷಕೇಶ ಸೋನಾವನೆ ಪರಿಶೀಲಿಸಿದರು.</p>.<p>ಇಕ್ಕಟ್ಟಾದ ರಸ್ತೆಯ ತಿರುವಿನ ಅಂಚಿಗೆ ಹೊಂದಿಕೊಂಡಿರುವ ಬಾವಿ ವಾಹನ ಸವಾರರಿಗೆ ಆತಂಕ ಸೃಷ್ಟಿಸಿದೆ. ವಾಹನ ಚಲಾಯಿಸುವಾಗ ಈ ರಸ್ತೆ ಮದ್ಯ ಜೀವ ಭಯದಲ್ಲೆ ಹಿಡಿದುಕೊಂಡು ಸಂಚರಿಸಬೇಕಾಗಿದೆ. ಅಮಾವಾಸ್ಯೆ ಬಂದರೆ ಈ ಮಾರ್ಗವಾಗಿ ಹತ್ತಾರು ವಾಹನ, ಕಾರು ಹಾಗೂ ಬೈಕ್ ಗಳು ಹೊಗುವದರಿಂದ ಮತ್ತು ಗುಡ್ಡಾಪೂರಕ್ಕೆ ನಿತ್ಯ ವಾಹನಗಳು ಸಂಚರಿಸುವುದನ್ನು ಮಾಹಿತಿ ಪಡೆದುಕೊಂಡರು.</p>.<p>ಆನಂತರ ಯೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಜೋತೆ ಮಾತನಾಡುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು. ಈಗ ತುರ್ತಾಗಿ ಭಾವಿ ಹತ್ತಿರ ಸೂಚನಾ ಫಲಕ ಅಳವಡಿಸಿ ವಾಹನ ಚಲಾಯಿಸುವವರಿಗೆ ಮಾಹಿತಿ ತಿಳಿಯುವಂತೆ ಮಾಡಬೇಕು ಎಂದು ಸ್ಥಳಿಯ ಅಧಿಕಾರಿಗಳಿಗೆ ಸೂಚಿಸಿದರು.</p>.<p>ಅಳಗಿನಾಳ ಗ್ರಾಮದ ಜನರಿಗೆ ಮತ್ತು ಧನಕರುಗಳಿಗೆ ನೀರಿನ ಸಮಸ್ಯೆ ಇದ್ದು ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಗ್ರಾಮದ ಮುಖಂಡರು ಮನವರಿಕೆ ಮಾಡಿದರು.</p>.<p>ಡಿಎಸ್ಪಿ ಗೀರಮಲ್ಲ ತಳಕಟ್ಟಿ, ತಾಲ್ಲೂಕಕಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಪ್ರವೀಣಕುಮಾರ ಸಾಲಿ, ಗ್ರಾಮ ಪಂಚಾಯತ ಕಾರ್ಯದರ್ಶಿ ಮುರಘೆಪ್ಪ ಸಾಂಪೂರ, ಸುಭಾಷ ಬಿರಾದಾರ, ಜಿ. ಜಿ. ಪವಾರ, ಜಮಖಂಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>